ಸಿದ್ದರಾಮಯ್ಯ ಮಾಡಿರೋದು ಗ್ರೇಟ್ ಕೆಲ್ಸ; ಹೇಳೋರು ಹೇಳ್ತಾರೆ ಬಿಡ್ರಿ...

Oct 18, 2018, 7:59 PM IST

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ,  ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂದಾಳತ್ವ ವಹಿಸಿದ್ದ  ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವರೂ, ಕಾಂಗ್ರೆಸ್ ನಾಯಕರೂ ಆಗಿರುವ ವಿನಯ್ ಕುಲಕರ್ಣಿ ಏನು ಹೇಳಿದ್ದಾರೆ ನೋಡೋಣ...