ದರ್ಶನ್ ಕಾರ್ ಅಪಘಾತ: ಅನುಮಾನ ಹುಟ್ಟುಹಾಕಿದ ಗೆಳೆಯರು, ಪೊಲೀಸರ ನಡೆ!

Sep 24, 2018, 7:53 PM IST

ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ಪೊಲೀಸರ ಹಾಗೂ ದರ್ಶನ್ ಗೆಳೆಯರ ತರಾತುರಿಯ ನಡೆಯು ಇದೀಗ ಅನುಮಾನಗಳನ್ನು ಹುಟ್ಟಿಹಾಕಿದೆ. ಘಟನಾ ಸ್ಥಳದಿಂದ ನಾಪತ್ತೆಯಾಗಿದ್ದ ಕಾರನ್ನು ತರಿಸಿಕೊಂಡ ಪೊಲೀಸರು, ಕೇವಲ 2 ಗಂಟೆಯಲ್ಲೇ ವಾಪಾಸು ಕಳುಹಿಸಿಕೊಟ್ಟಿದ್ದಾರೆ.