ಕಬ್ಬು ಬಾಕಿ ಪಾವತಿ: ರಾಜಕೀಯ ನಾಯಕರ ಚಳಿ ಬಿಡಿಸಿದ ಬಿಗ್ 3!

Nov 19, 2018, 4:13 PM IST

ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ರೈತರು ಆರಂಭಿಸಿದ ಪ್ರತಿಭಟನೆ ಇದೀಗ ರಾಜಕೀಯ ಬಣ್ಣವನ್ನು ಪಡೆದಿದೆ. ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದ್ದ ಮುಖ್ಯಮಂತ್ರಿ, ವ್ಯತಿರಿಕ್ತ ಹೇಳಿಕೆ ನೀಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಇತರ ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಲು ಯತ್ನಿಸುತ್ತಿವೆ. ಆದರೆ ಬಿಗ್ 3, ಇವರೆಲ್ಲರ ಮುಖವಾಡವನ್ನು ಕಳಚುತ್ತಿದೆ.