ಗಣಿಧಣಿ ಸಾಮ್ರಾಜ್ಯಕ್ಕೆ 64 ಮಂದಿಯೊಂದಿಗೆ ಡಿಕೆಶಿ ಲಗ್ಗೆ!

Oct 16, 2018, 1:37 PM IST

ಗಣಿನಾಡು ಬಳ್ಳಾರಿಯಲ್ಲಿ ಅಭ್ಯರ್ಥಿಗಳು ಅಂತಿಮವಾಗುತ್ತಿದ್ದಂತೆ ಉಭಯಪಕ್ಷಗಳ ಕಸರತ್ತುಗಳು ಗರಿಗೆದರತೊಡಗಿವೆ. ಕಾಂಗ್ರೆಸ್‌ನಿಂದ ವಿ.ಎಸ್. ಉಗ್ರಪ್ಪ ಅವರಿಗೆ ಟಿಕೆಟ್ ಸಿಗುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ 64 ಮಂದಿಯ ಟೀಂನೊಂದಿಗೆ ಅಖಾಡಕ್ಕಿಳಿದ್ದಾರೆ.