ಬಳ್ಳಾರಿ ಅಖಾಡದಲ್ಲಿ ಮುಖಾಮುಖಿಯಾದ ಬದ್ಧ ವೈರಿಗಳು! ಮುಂದೇನಾಯ್ತು?

Oct 16, 2018, 6:08 PM IST

ಬಳ್ಳಾರಿ ಜಿಲ್ಲಾಧಿಕಾರಿ ಮಂಗಳವಾರ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ನಾಮಪತ್ರ ಸಲ್ಲಿಸಲು ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು, ಮುಖಂಡರು ಮುಖಾಮುಖಿಯಾದರು. ಆ ಸಂದರ್ಭದಲ್ಲಿ ಬದ್ಧ ವೈರಿಗಳಂತಿರುವ ಉಭಯಪಕ್ಷಗಳ ನಾಯಕರು ಏನು ಮಾಡಿದ್ರು? ಎಂದು ತಿಳಿಯುವ ಕುತೂಹಲವೇ ಹಾಗಾದ್ರೆ ಈ ವಿಡಿಯೋ ನೋಡಿ...