ಆ್ಯಂಬಿಡೆಂಟ್ ಕೇಸ್‌ಗೆ ಟ್ವಿಸ್ಟ್! ರೆಡ್ಡಿ, 57kg ಚಿನ್ನದ ಬಗ್ಗೆ ಅಲೀಖಾನ್ ಸ್ಫೋಟಕ ಮಾಹಿತಿ

Nov 14, 2018, 1:53 PM IST

ಆ್ಯಂಬಿಡೆಂಟ್ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜನಾರ್ದನ ರೆಡ್ಡಿಗೆ ಕಂಟಕಪ್ರಾಯವಾಗಿರುವ ಈ ಪ್ರಕರಣದಲ್ಲಿ ಅವರ ಆಪ್ತ ಅಲೀಖಾನ್ ಸ್ಫೋಟಕ ಮಾಹಿತಿಯನ್ನು ಸಿಸಿಬಿ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾನೆ. ಸ್ವಾಮಿನಿಷ್ಠನಾಗಿರುವ ಅಲೀಖಾನ್ ಹೇಳಿಕೆ, ರೆಡ್ಡಿ ಪಾಲಿಗೆ ವರವಾಗಿ ಪರಿಣಮಿಸುತ್ತಾ? ಇಲ್ಲಿದೆ ಫುಲ್ ಸ್ಟೋರಿ...