Nov 12, 2018, 10:14 AM IST
ಅನಂತ್ ಕುಮಾರ್ ಮರಣ ಬಿಜೆಪಿ ವಲಯದಲ್ಲಿ ದಿಗ್ಭ್ರಮೆಯನ್ನುಂಟುಮಾಡಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಪ್ರಮುಖ. ಅನಂತ್ ಕುಮಾರ್ರ ಹುಬ್ಬಳಿಯ ದಿನಗಳನ್ನು ಹಾಗೂ ಅವರ ರಾಜಕೀಯವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೆಲುಕು ಹಾಕಿಕೊಂಡದ್ದು ಹೀಗೆ...