ನೀವು ಬೆಳಗಾವಿ ಅಧಿವೇಶನ ಹೇಗೆ ನಡೆಸ್ತೀರೆಂದು ನಾವೂ ನೋಡ್ತೀವಿ! ಸಿಎಂಗೆ ಸವಾಲ್

Nov 19, 2018, 2:13 PM IST

ರೈತರ ಬಗ್ಗೆ, ವಿಶೇಷವಾಗಿ ರೈತ ಮಹಿಳೆ ಬಗ್ಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.