Sep 23, 2018, 1:09 PM IST
ಮಾರುತಿ ಗೌಡನಿಗೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ನಟ ದುನಿಯಾ ವಿಜಿ ಅಂದರ್ ಆಗಿದ್ದಾರೆ. ಪಾನಿಪುರಿ ಕಿಟ್ಟಿ ಮೇಲೆ ನಟ ದುನಿಯಾ ವಿಜಯ್ಗೆ ಸಿಟ್ಟಿದೆ ಎಂದು ಹೇಳಲಾಗುತ್ತಿದ್ದು, ಮಾರುತಿ ಗೌಡನ ಅಪಹರಣ ನಡೆಸಿ, ಹಲ್ಲೆ ನಡೆಸುವ ಅಗತ್ಯ ದುನಿಯಾ ವಿಜಯ್ಗೇಕೆ ಬಂತು? ಮಾರುತಿ ಗೌಡನ ತಂದೆ ಸುವರ್ಣನಸ್ಯೂಸ್ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...