Nov 21, 2018, 6:05 PM IST
ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಬಂಧಿಸಿ ಸುದ್ದಿಯಲ್ಲಿರುವ ಬೆಂಗಳೂರು ಸಿಸಿಬಿ ಇನ್ನೊಂದು ಪ್ರಭಾವಿ ಸ್ವಾಮೀಜಿ ಬಂಧನಕ್ಕೆ ಮುಂದಾಗಿದೆ. ಗಾಂಜಾ ಘಾಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಸ್ವಾಮಿ ನಿತ್ಯಾನಂದನಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟರೂ ಆತ ಹಾಜರಾಗಿಲ್ಲ. ಹೀಗಾಗಿ ಆತನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.