‘ತನ್ನ ಕಪ್ಪು ಕೋಟನ್ನು ತೆಗೆದು ಬಿಳಿ ಖಾದಿ ತೊಟ್ಟವರು ಅನಂತ್ ಕುಮಾರ್’

Nov 12, 2018, 11:30 AM IST

ನನ್ನ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಹಿರಿದು. ಅನಂತ್‌ ಅಗಲಿಕೆ ರಾಜ್ಯಕ್ಕೆ, ಬಿಜೆಪಿಗೆ ತುಂಬಲಾರದ ನಷ್ಟವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಆನಂತ್ ಜೊತೆಗಿನ ಮೂವತ್ತು ವರ್ಷಗಳ ಸ್ನೇಹ-ಒಡನಾಟವನ್ನು ಸ್ಮರಿಸಿಕೊಂಡದ್ದು ಹೀಗೆ....