'ಗೂಂಡಾಗಿರಿ ದೇವೇಗೌಡರ ಕಾಲಕ್ಕೆ ಮುಗೀತು, ಈಗ ನಡೆಯಲ್ಲ'

Sep 20, 2018, 9:54 PM IST

ರಾಮಕೃಷ್ಣ ಹೆಗಡೆ ಕಾಲದಲ್ಲಿ ಗೂಂಡಾಗಿರಿ ನಡೆಸಿ ದೇವೇ ಗೌಡರು ಮುಖ್ಯಮಂತ್ರಿಯಾದ ರೀತಿ ಈಗ ನಡೆಯಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ದಂಗೆಬ್ಬಿಸೋ ಮಾತಿಗೆ ಬಿಜೆಪಿ ಮುಖಂಡರು ನೀಡಿದ ತಿರುಗೇಟು ಹೇಗಿತ್ತು? ಇಲ್ಲಿದೆ ವೀಡಿಯೋ