ಅನಂತ್ ಕುಮಾರ್: ಬಡವರ ಬಾಳಿಗೆ ಬೆಳಕಾಗಿದ್ದ ‘ಅದಮ್ಯ ಚೇತನ’

Nov 13, 2018, 1:55 PM IST

ಅನಂತ್ ಕುಮಾರ್ ರಾಜಕೀಯ ಕ್ಷೇತ್ರದಲ್ಲೇ ಮಾತ್ರವಲ್ಲ ಸಮಾಜ ಸೇವಾ ಕ್ಷೇತ್ರದಲ್ಲೂ ಅಷ್ಟೇ ಮುತುವರ್ಜಿ ಹೊಂದಿದವರು. ಅದರ ಫಲವಾಗಿ ಹುಟ್ಟಿಕೊಂಡಿದ್ದೇ ‘ಅದಮ್ಯ ಚೇತನ’. ಅದಮ್ಯ ಚೇತನದ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದು ಮಾತ್ರವಲ್ಲ, ಬೆಂಗಳೂರಿನ ಶ್ರೇಯೋಭಿವೃದ್ಧಿಗೂ ಬದ್ಧರಾಗಿದ್ದವರು ಅನಂತ್ ಕುಮಾರ್.