ಕಲೈನಾರ್ಗೆ ಮರಳು ಶಿಲ್ಪಿಯ ಶ್ರದ್ಧಾಂಜಲಿ!
First Published Aug 8, 2018, 8:45 PM ISTಈ ದೇಶ ಕಂಡ ಹಿರಿಯ ರಾಜಕಾರಣಿ, ದ್ರಾವಿಡ ಚಳವಳಿಯ ನಾಯಕ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಂತ್ಯ ಸಂಸ್ಕಾರ ಬುಧವಾರ ಸಂಜೆ ನಡೆಯಿತು. ಕಲೈನಾರ್ ನಿಧನಕ್ಕೆ ದೇಶ -ವಿದೇಶಗಳಿಂದ ಸಂತಾಪ ಹರಿದುಬಂದಿದೆ. ಒಡಿಶಾದ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಕರುಣಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ... ಹಾಗೇನೇ, ಇತ್ತೀಚೆಗೆ ಪಟ್ನಾಯಕ್ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿಗಳ ಒಂದು ಝಲಕ್ ಕೂಡಾ ಇಲ್ಲಿದೆ....