ಕಲೈನಾರ್‌ಗೆ ಮರಳು ಶಿಲ್ಪಿಯ ಶ್ರದ್ಧಾಂಜಲಿ!

First Published Aug 8, 2018, 8:45 PM IST

ಈ ದೇಶ ಕಂಡ ಹಿರಿಯ ರಾಜಕಾರಣಿ, ದ್ರಾವಿಡ ಚಳವಳಿಯ ನಾಯಕ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಂತ್ಯ ಸಂಸ್ಕಾರ ಬುಧವಾರ ಸಂಜೆ ನಡೆಯಿತು. ಕಲೈನಾರ್ ನಿಧನಕ್ಕೆ ದೇಶ -ವಿದೇಶಗಳಿಂದ ಸಂತಾಪ ಹರಿದುಬಂದಿದೆ.  ಒಡಿಶಾದ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್  ಕರುಣಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ...  ಹಾಗೇನೇ, ಇತ್ತೀಚೆಗೆ ಪಟ್ನಾಯಕ್ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿಗಳ ಒಂದು ಝಲಕ್ ಕೂಡಾ ಇಲ್ಲಿದೆ....

undefined
undefined
undefined
undefined
undefined
undefined
undefined
undefined
undefined
click me!