ಶಬರಿಮಲೆ ರಣಬೆಂಕಿ..ಸದ್ದಿಲ್ಲದೆ ಮತ್ತೊಂದು ಮಸಲತ್ತು!

Jan 14, 2019, 11:20 PM IST

ಜನವರಿ 2 ರಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶ ಮಾಡುತ್ತಾರೆ. ಒಂದು ವರ್ಗಕ್ಕೆ ಸಂತಸವಾದರೆ ಬಹುದೊಡ್ಡ ವರ್ಗವೊಂದರ ಭಾವನೆಗೆ ಧಕ್ಕೆಯಾಗುತ್ತದೆ. ಈಗ ಮತ್ತೆ ಅಂಥದ್ದೆ ಒಂದು ಸಂಕಷ್ಟಕ್ಕೆ ಅಯ್ಯಪ್ಪ ಭಕ್ತರನ್ನು ದೂಡಲು ಸಂಚು ರೂಪಿಸಲಾಗಿದೆಯೆ?