ಕರುಣಾನಿಧಿ ವಿಧಿವಶ; ಹೀಗಿದೆ ಚೆನ್ನೈ ಪರಿಸ್ಥಿತಿ!
First Published Aug 7, 2018, 8:18 PM ISTದ್ರಾವಿಡ ಚಳವಳಿಯ ಹೋರಾಟಗಾರ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮುತ್ತವೇಲು ಕರುಣಾನಿಧಿ[94] ಇಹಲೋಕ ತ್ಯಜಿಸಿದ್ದಾರೆ. ಕಳೆದ 11 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಸಂಜೆ 6-10ಕ್ಕೆ ಮಾಜಿ ಮುಖ್ಯಮಂತ್ರಿ ಮೃತಪಟ್ಟಿದ್ದು, ಚೆನ್ನೈನ ಪರಿಸ್ಥಿತಿ ಕ್ಯಾಮೆರಾ ಕಣ್ಣಿನಲ್ಲಿ ಕಂಡಿದ್ದು ಹೀಗೆ...