ಅಗ್ನಿ ಶ್ರೀಧರ್ ಎದುರಿಗೆ ಸಿಕ್ಕರೆ ಏನ್ ಮಾಡ್ತಾರೆ ಮುತ್ತಪ್ಪ ರೈ?

Oct 29, 2018, 6:01 PM IST

ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ತುಳುವಿನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಯಾವಾಗ ಈ ಸಿನಿಮಾ ತೆರೆಗೆ ಬರುತ್ತದೆ? ಮುತ್ತಪ್ಪ ರೈ ಜೊತೆಗಿನ ಸಂದರ್ಶನ ಇಲ್ಲಿದೆ ನೋಡಿ.