'ನೋ ಆಪರೇಷನ್, ಎಲ್ಲರೂ ನಮಗೆ ಹೇಳಿಯೇ ಹೋಗಿದ್ದಾರೆ'

Sep 22, 2018, 9:33 PM IST

ಕಾಂಗ್ರೆಸ್ ಶಾಸಕರ ಮುಂಬೈ ಪ್ರವಾಸದ ಬಗ್ಗೆ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಿಕರಣ ನೀಡಿದ್ದು, ಎಲ್ಲ ಶಾಸಕರು ನಮಗೆ ಹೇಳಿಯೇ ಮುಂಬೈಗೆ ತೆರಳಿದ್ದು  ಆಪರೇಷನ್ ಕಮಲ ಎಂಬುದೆಲ್ಲ ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ.