‘ಸಿಎಂ ರಾಮ ಇದ್ದ ಹಾಗೇ, ರೇವಣ್ಣ ಆಂಜನೇಯ, ಸೀತೆ ಮಾತ್ರ ಬರಬೇಕಾಗಿದೆ!’ ದೇವೇಗೌಡ ಕರೆ!

Sep 6, 2018, 5:58 PM IST

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ರಾಮನಿದ್ದ ಹಾಗೇ, ಸಚಿವ ರೇವಣ್ಣ ಆಂಜನೇಯನಿದ್ದ ಹಾಗೇ. ರಾಮನಗರ ಕ್ಷೇತ್ರದಲ್ಲಿ ಈಗ ಸೀತೆ ಮಾತ್ರ ಬರಬೇಕಾಗಿದೆ ಎಂದು ಸಚಿವ ಜಿ.ಟಿ. ದೇವೇಗೌಡ ಪರೋಕ್ಷವಾಗಿ ಸೂಚನೆ ನೀಡುವ ಮೂಲಕ ಕುಮಾರಸ್ವಾಮಿ ಫ್ಯಾಮಿಲಿ ಪರ ಬ್ಯಾಟಿಂಗ್ ಮಾಡಿದ್ದಾರೆ.