ರೈತರ ಆಕ್ರೋಶದ ನಡುವೆ ನಾಲ್ವರು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗ

By Web DeskFirst Published Nov 19, 2018, 10:06 PM IST
Highlights

ಒಂದು ಕಡೆ ರೈತರ ಪ್ರತಿಭಟನೆ ಸಿಎಂ ಕುಮಾರಸ್ವಾಮಿ ಅವರಿಗೆ ಬಿಸಿ ಮುಟ್ಟಿಸಿದ್ದರೆ ಅದೇ ಸಂದರ್ಭದಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.

ಬೆಂಗಳೂರು[ನ.19]  ನಾಲ್ವರು ಐಎಎಸ್ ಅಧಿಕಾರಿಗಳ ರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ನೀಡಿದೆ.  ರಾಜಕಾರಣಲ್ಲಿ  ಮತ್ತು ರೈತ ಹೋರಾಟದಲ್ಲಿ ಬೆಳವಣಿಗೆ ನಡೆಯುತ್ತಿರುವ ಸಂದರ್ಭ ನೀಡಿರುವ ಆದೇಶ ಕೆಲ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೃಷ್ಣಾ ಮೇಲ್ಡಂಡೆ ಯೋಜನೆ ಆಯುಕ್ತ  ಉಜ್ವಲ್ ಕುಮಾರ್ ಘೋಷ್, ಉಡುಪಿ ಜಿಪಂ ಸಿಇಒ ಸಿಂಧು ಬಿ.ರೂಪೇಶ್,  ಹುಬ್ಬಳ್ಳಿ ಧಾರವಾಡ ವಿಶೇಷ ಯೋಜನೆ ಘಟಕ[ಎಸ್‌ಪಿವಿ] ವ್ಯವಸ್ಥಾಪಕ ನಿರ್ದೇಶಕಿ  ಹೆಬ್ಸಿಬಾ ರಾಣಿ,  ಅಬ್ಲುಲ್ ನಜೀರ್ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಿರ್ದೇಶಕಿ ಶಿಲ್ಪಾ ನಾಗ್ ಹಾಗೂ ಹಾವೇರಿ ಜಿಪಂ ಸಿಇಒ  ಕೆ.ಲೀಲಾವತಿ ಅವರನ್ನು ತಕ್ಷಣದಿಂದ ವರ್ಗಾವಣೆ ಮಾಡಲಾಗಿದೆ.

click me!
Last Updated Nov 19, 2018, 10:07 PM IST
click me!