BIG EXCLUSIVE: ವಿವಾದಾತ್ಮಕ ದೇವಮಾನವ ಸ್ವಾಮಿ ನಿತ್ಯಾನಂದ ಇಲ್ಲಿಲ್ಲ?

Dec 17, 2018, 10:16 PM IST

ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಷಿ ಬಳಿಕ ಕರ್ನಾಟಕದ ಪ್ರಭಾವಿ ಸ್ವಾಮಿಜಿ, ಹಾಗೂ ವಿವಾದಾತ್ಮಕ ದೇವಮಾನವ ನಿತ್ಯಾನಂದ ಕೋರ್ಟ್ ಕೇಸ್‌ಗಳಿಗೆ ಹೆದರಿ ದೇಶ ತೊರೆದು ಓಡಿಹೋಗಿದ್ದಾನೆ. ನಿತ್ಯಾನಂದ ವಾರಣಾಸಿಯಲ್ಲಿ ಚಾತುರ್ಮಾಸ್ಯದಲ್ಲಿದ್ದಾರೆಂದು ಆಶ್ರಮದವರು ಹೇಳ್ತಿದ್ದಾರೆ. ಆದರೆ ವಾಸ್ತವ ಬೇರೆಯಾಗಿದೆ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್...