'ಗಾಳ ಹಾಕುತ್ತಿರುವ ಬಗ್ಗೆ ತಿಳಿಯಲು ನಮ್ಮ ಒಬ್ಬ ಶಾಸಕನನ್ನು ನಾನೇ ಕಳಿಸಿದ್ದೇನೆ’

Sep 22, 2018, 8:58 PM IST

  • ಹಾಸನದಲ್ಲಿ ಬಿಜೆಪಿ ನಾಯಕರಿಗೆ ಸಿಎಂ ಕುಮಾರಸ್ವಾಮಿ ಎಚ್ಚರಿಕೆ
  • "ನಾಗಮಂಗಲ ಶಾಸಕ ಸುರೇಶ್ ಗೌಡರನ್ನು ಕಳುಹಿಸಿದ್ದು ನಾನೇ"
  • "ಯಡಿಯೂರಪ್ಪ ಏನೇನು ಹೇಳುತ್ತಾರೆ ಕೇಳಿ ಎಂದು ಕಳುಹಿಸಿದ್ದೆ"
  • "ಅವರು ಮಾತನಾಡಿರುವುದು ಮೊಬೈಲ್ ನಲ್ಲಿ ದಾಖಲಾಗಿದೆ"  -HDK