ಅನ್ನದಾತರ ಅಳಲು ಕೇಳದ ಸಿಎಂ; ಭುಗಿಲೆದ್ದಿದೆ ಆಕ್ರೋಶ

Nov 18, 2018, 12:11 PM IST

ಸಿಎಂ ಕುಮಾರಸ್ವಾಮಿ ಪರ ಅನ್ನದಾತ ಭುಗಿಲೆದ್ದಿದ್ದಾನೆ. ನ. 19 ಕ್ಕೆ ಬೆಳಗಾವಿಗೆ ಬರುತ್ತೇನೆಂದ ಸಿಎಂ ಉಲ್ಟಾ ಹೊಡೆದಿದ್ದಾರೆ. ಸಿಎಂ ಬೆಳಗಾವಿಗೆ ಬರಲೇಬೇಕೆಂದು ಅನ್ನದಾತರು ಪಟ್ಟು ಹಿಡಿದಿದ್ದಾರೆ.  ಮೂರು ದಿನದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸಚಿವರು ಸಮಸ್ಯೆ ಆಲಿಸಿಲ್ಲ.