ಪ್ರವಾಹ ಪೀಡಿತ ಕೊಡಗಿಗೆ 2ನೇ ದಿನವೂ ಮುಂದುವರಿದ ಸಿಎಂ ಭೇಟಿ

Aug 19, 2018, 3:27 PM IST

ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರ್ಸವಾಮಿ ಭೇಟಿ 2ನೇ ದಿನವೂ ಮುಂದುವರೆದಿದೆ. ಕುಶಾಲ ನಗರ ಹಾಗೂ ಮತ್ತಿತರ ಪ್ರದೇಶಗಳಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಆವರ್ತಿ ಗ್ರಾಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ.