ನಾವು ಪ್ರಸಾದದಲ್ಲಿ ವಿಷ ಹಾಕಿಲ್ಲ: ಆಡಳಿತ ಮಂಡಳಿ ಸ್ಷಪ್ಟನೆ

Dec 16, 2018, 6:24 PM IST

ನಾನು ಪ್ರಸಾದದಲ್ಲಿ ವಿಷ ಹಾಕ್ಸಿಲ್ಲ. ಆಡಳಿತ ಮಂಡಳಿಯಲ್ಲಿ ಒಡಕಿಲ್ಲ. ಆಡಳಿತ ಮಂಢಳಿಯಲ್ಲಿ ಒಡಕಿಲ್ಲ. ನಾಔಉ ಹತ್ತಾರು ಜನರಿಗೆ ಅನ್ನ ಹಾಕುವವರು. ವಿಷ ಹಾಕುವ ಜನರಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಹೇಳಿದ್ದಾರೆ.  ನಾವೆಲ್ಲಾ ಸಭೆ ಕರೆದು ದೇವಸ್ಥಾನ ಜೀರ್ಣೋದ್ಧಾರಕ್ಕೆ ತೀರ್ಮಾನಿಸಿದ್ದೆವು. ಟ್ರಸ್ಟಿ ಚಿನ್ನಪ್ಪಿಗೂ ನಮ್ಮನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.