ಬೆಳಗಾವಿಗೆ ಬನ್ನಿ, ನಾವು ರೈತರಾ, ಇಲ್ಲೋ ತೋರಿಸ್ತೀವಿ: ಸಿಎಂಗೆ ರೈತ ಮಹಿಳೆ ತಿರುಗೇಟು

Nov 18, 2018, 10:07 PM IST

ನಾಲ್ಕು ವರ್ಷದಿಂದ ಹಣ ಕೊಟ್ಟಿಲ್ಲ ಈಗ ಬೀದಿಗೆ ಬಂದಿದೀಯಾ? ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ..? ಎನ್ನುವ ಸಿಎಂ ಕುಮಾರಸ್ವಾಮಿ ಅವರ ವಿವದಾತ್ಮಕ ಹೇಳಿಕೆಗೆ ಜಯಶ್ರೀ ಎನ್ನುವ ರೈತ ಮಹಿಳೆ ತಿರುಗೇಟು ನೀಡಿದ್ದಾರೆ.