ಕೊಡಗು ಜಿಲ್ಲೆಯಾದ್ಯಂತ ಮತ್ತೆ ವರುಣನ ಆರ್ಭಟ

Aug 28, 2018, 10:04 AM IST

ಕೊಂಚ ಬಿಡುವು ಕೊಟ್ಟ ನಂತರ ಮತ್ತೆ ಅಬ್ಬರಿಸುತ್ತಿದ್ದಾನೆ ವರುಣ. ಭೂಕುಸಿತ ಉಂಟಾಗುವ ಆತಂಕದಲ್ಲಿದ್ದಾರೆ ಅಲ್ಲಿಯ ಜನ. ಮತ್ತೆ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.