Published : Mar 15, 2025, 07:37 AM ISTUpdated : Mar 15, 2025, 11:50 PM IST

Kannada Entertainment Live: ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

ಸಾರಾಂಶ

ಬೆಂಗಳೂರು (ಮಾ.13): ಪುನೀತ್‌ ರಾಜ್‌ಕುಮಾರ್‌ ಅವರ 50ನೇ ವರ್ಷದ ಜನ್ಮದಿನದ ಹಿನ್ನಲೆಯಲ್ಲಿ ಅವರು ನಟಿಸಿದ್ದ ಮೊದಲ ಚಿತ್ರ ಅಪ್ಪು 23 ವರ್ಷಗಳ ಬಳಿಕ ಶುಕ್ರವಾರ ರೀರಿಲೀಸ್‌ ಆಗಿತ್ತು. ರಾಜ್ಯದ ವಿವಿದೆಡೆ ಪುನೀತ್‌ ರಾಜ್‌ಕುಮಾರ್‌ ಹಾಗೂ ಸಿನಿಮಾ ಅಭಿಮಾನಿಗಳು ಅದ್ಭುತವಾಗಿ ಸಿನಿಮಾದ ಮರುಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ಸಿನಿಮಾ ನೋಡುತ್ತಲೇ ಪುನೀತ್‌ ರಾಜ್‌ಕುಮಾರ್‌ರನ್ನು ನೆನೆದು ಕಣ್ಣೀರಾಗಿದ್ದಾರೆ. ಪುನೀತ್‌ ಜೊತೆ ಸಿನಿಮಾದಲ್ಲಿ ನಟಿಸಿದ್ದ ರಕ್ಷಿತಾ ಪ್ರೇಮ್‌ ಕೂಡ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್‌ ನೀಡುವ ಲೈವ್‌ ಬ್ಲಾಗ್‌.

Kannada Entertainment Live: ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

11:50 PM (IST) Mar 15

ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

ಸಮಾಜದಲ್ಲಿ ನಮ್ಮ ಬಗ್ಗೆ ಮಾತನಾಡುವ ನಾಲ್ಕು ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನದ ಗುರಿ ಬಗ್ಗೆ ಗಮನ ಹರಿಸಿದರೆ ಎಷ್ಟು ಚಂದ ಅಲ್ವಾ? ನಟ ನವೀನ್ ಶಂಕರ್ ಮಾತುಗಳನ್ನು ಕೇಳಿ....... 

ಪೂರ್ತಿ ಓದಿ

10:09 PM (IST) Mar 15

ನಾನು ಸೂಸೈಡ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆ ಸ್ನೇಹಿತೆ ಕಾಲ್ ಮಾಡಿದ್ದಳು: ಮಜಾ ಟಾಕೀಸ್ ರೆಮೋ

ಸ್ನೇಹಿತರು ಜೀವನದಲ್ಲಿ ಎಷ್ಟು ಮುಖ್ಯ? ಕಷ್ಟಕಾಲದಲ್ಲಿ ಯಾರು ಎದ್ದು ನಿಲ್ಲುತ್ತಾರೆ ಎಂದು ಹಂಚಿಕೊಂಡ ರೆಮೋ.

ಪೂರ್ತಿ ಓದಿ

09:54 PM (IST) Mar 15

ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್​ ರಾಜ್​...

ಪೊಲೀಸರು ತಮಗೆ ಲಾಠಿ ಏಟು ನೀಡಿದ್ದ ಪ್ರಸಂಗವನ್ನು ತೆರೆದಿಟ್ಟಿದ್ದ ನಟ ಪುನೀತ್​ ರಾಜ್​ಕುಮಾರ್​ ಅವರ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅಂದು ಆಗಿದ್ದೇನು?
 

ಪೂರ್ತಿ ಓದಿ

09:31 PM (IST) Mar 15

ರಾತ್ರಿ 11 ಗಂಟೆ ಅಂಬರೀಶ್‌ ಅಂಕಲ್ ಕಾರನ್ನು ಸ್ಪೀಡಾಗಿ ಓಡುಸ್ಕೊಂಡು ಬರ್ತಿದ್ರು ನಾನು ನಿಂತು ನೋಡುತ್ತಿದ್ದೆ: ಧರ್ಮಾ ಕೀರ್ತಿರಾಜ್

ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಧರ್ಮ ಕೀರ್ತಿ ರಾಜ್. ಅಂಬರೀಶ್ ಅಂಕಲ್ ಸ್ಪೋರ್ಟ್‌ ಕಾರು ನೋಡಲು ಕಾಯುತ್ತಿದ್ದೆ ಎಂದ ನಟ.... 

ಪೂರ್ತಿ ಓದಿ

09:21 PM (IST) Mar 15

ಬಿಡಮ್ಮಾ ಬಿಡಮ್ಮಾ ಎಂದ್ರೂ ಶೂಟಿಂಗ್​ನಲ್ಲಿ ಬಿಗಿದಪ್ಪಿ ಡಾ.ರಾಜ್​ರನ್ನು ಸುಸ್ತು ಮಾಡಿದ್ರು ಈ ನಟಿ! ರೋಚಕ ಕಥೆ ಕೇಳಿ...

ಪರೋಪಕಾರಿ ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿಯೊಬ್ಬರಿಂದ ಡಾ.ರಾಜ್​ಕುಮಾರ್​ ಪಟ್ಟ ಪೇಚನ್ನು ವಿವರಿಸಿದ್ದಾರೆ ನಿರ್ಮಾಪಕ ಟಿ.ಜನಾರ್ದನ.
 

ಪೂರ್ತಿ ಓದಿ

08:24 PM (IST) Mar 15

ಸಂಸಾರದ ನೊಗ ಹೊತ್ತು ಸುಸ್ತಾಗೋದ ಭಾಗ್ಯ ಈ ಪರಿ ಸೊಂಟ ಬಳುಕಿಸೋದಾ? ಬೇಡ ಕಣಮ್ಮಿ ಅಂತಿರೋ ಫ್ಯಾನ್ಸ್​

ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು ಭರ್ಜರಿ ಸ್ಟೆಪ್​ ಹಾಕಿದ್ದು, ಅದಕ್ಕೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!
 

ಪೂರ್ತಿ ಓದಿ

07:47 PM (IST) Mar 15

2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

ಎರಡು ಪ್ರಾಜೆಕ್ಟ್‌ ಮಾಡಿ ಕನ್ನಡ ಚಿತ್ರರಂಗ ಬಿಟ್ಟು ಹೋಗಲು ಕಾರಣ ಏನು? ಇಷ್ಟವಿಲ್ಲದೆ ಸಿನಿಮಾ ಮಾಡಿದ್ರಾ? ರವಿ ಶ್ರೀವತ್ಸ ಮಾತು ವೈರಲ್. 

ಪೂರ್ತಿ ಓದಿ

07:40 PM (IST) Mar 15

ಪಿಯು ಪರೀಕ್ಷೆಯಲ್ಲಿ ಸ್ನೇಹಿತ ಕಾಪಿ ಮಾಡಲು ಕೊಟ್ಟಿಲ್ಲ ಎಂದು ಸುದೀಪ್‌ ಮಾಡಿದ್ದ ಕಿತಾಪತಿ ಏನು ನೋಡಿ!

ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪಾಸಾದರೆ ಸಾಕು ಎಂದುಕೊಂಡಿದ್ದ ಕಿಚ್ಚ ಸುದೀಪ್‌, ಸ್ನೇಹಿತನಿಗೆ ಉತ್ತರ ಕೇಳಿದಾಗ ಆತ ಹೇಳಲಿಲ್ಲ ಎಂದು ಮಾಡಿದ್ದ ಕಿತಾಪತಿ ಏನು ನೋಡಿ...
 

ಪೂರ್ತಿ ಓದಿ

07:29 PM (IST) Mar 15

ಅಮೀರ್ ಖಾನ್ ಹೊಸ ಲವರ್ ಬೆಂಗಳೂರಿನ ಗೌರಿಯ ಅಸಲಿ ಫೋಟೋ ರಿವೀಲ್! ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ?

ಬಾಲಿವುಡ್ ನಟ ಅಮೀರ್ ಖಾನ್ ಅವರು ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಅವರ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಬಹಿರಂಗವಾಗಿದೆ. ಗೌರಿ ಅವರ ಹೊಸ ಫೋಟೋ ವೈರಲ್ ಆಗಿದ್ದು, ಅವರ ವಯಸ್ಸು ಮತ್ತು ಉದ್ಯೋಗದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪೂರ್ತಿ ಓದಿ

07:18 PM (IST) Mar 15

ಸೊಸೆ ಐಶ್ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ 20 ವರ್ಷಗಳ ನಂತ್ರ ಮೌನ ಮುರಿದ ಅಮಿತಾಭ್ ಭಚ್ಚನ್!

ಅಮಿತಾಭ್ ಬಚ್ಚನ್ 20 ವರ್ಷಗಳ ನಂತರ ಐಶ್ವರ್ಯಾ ರೈ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ ಮಾತನಾಡಿದ್ದಾರೆ. 2005ರಲ್ಲಿ 'ಬಂಟಿ ಔರ್ ಬಬ್ಲಿ' ಸಿನಿಮಾದಲ್ಲಿನ ಹಾಡಿನಲ್ಲಿ ಐಶ್ವರ್ಯಾ ರೈ ಜೊತೆ ಹೆಜ್ಜೆ ಹಾಕಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

06:54 PM (IST) Mar 15

ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!

ದಕ್ಷಿಣ ಭಾರತೀಯ ನಟಿ ಸಿಲ್ಕ್ ಸ್ಮಿತಾ 1990ರ ದಶಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದ ಚುರಂಜೀವಿ, ಬಾಲಯ್ಯ, ವಿಕ್ಟರಿ ವೆಂಕಟೇಶ್, ರಜನಿಕಾಂತ್ ಬಂದರೂ ಗೌರವ ಕೊಡದೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದಳು. ಆದರೆ, ಒಬ್ಬ ಹಾಸ್ಯನಟ ಬಂದರೆ ಮಾತ್ರ ಎದ್ದು ನಿಂತು ಗೌರವ ಕೊಡುತ್ತಿದ್ದಳು. ಯಾರು ಆ ಹಾಸ್ಯ ನಟ ಇಲ್ಲಿದೆ ನೋಡಿ ಮಾಹಿತಿ.

ಪೂರ್ತಿ ಓದಿ

06:43 PM (IST) Mar 15

ನನಗೆ ಮೂಡ್‌ ಸ್ವಿಂಗ್ಸ್‌ ಜಾಸ್ತಿನೇ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ: ರಚಿತಾ ರಾಮ್

ರಚ್ಚು ಸದಾ ಖುಷಿಯಾಗಿರಲು ಕಾರಣ ಏನು? ರಚ್ಚು ಮೂಡ್ ಹೇಗಿರುತ್ತದೆ? ಇಲ್ಲಿದೆ ನೋಡಿ ಅಸಲಿ ಸತ್ಯ...... 

ಪೂರ್ತಿ ಓದಿ

06:20 PM (IST) Mar 15

ದರ್ಶನ್ 'ದಿ ಡೆವಿಲ್' ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಮೈಸೂರಿನಲ್ಲಿ ಶೂಟಿಂಗ್‌.. ರೋಲ್‌ ಏನು...!?

ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ...

ಪೂರ್ತಿ ಓದಿ

05:24 PM (IST) Mar 15

ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

ದರ್ಶನ್‌ ಜೊತೆಗಿನ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡ ಸೃಜನ್ ಲೋಕೇಶ್. ಮೋರಿ ಪಕ್ಕದಲ್ಲಿ ವಡಾ ಪಾವ್ ತಿಂದಿದ್ದು ನಿಜವೇ?

ಪೂರ್ತಿ ಓದಿ

04:38 PM (IST) Mar 15

'ಮತ್ತೆ ನನ್ ಲೈಫಲ್ಲಿ ಬರಬೇಡ, ಗುಡ್ ಬೈ..' ಹೇಳಿ ಹೊರಟ ಚಂದನ್ ಶೆಟ್ಟಿ: ಏನಿದು BIG ಹಲ್‌ಚಲ್..?!

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಇತ್ತೀಚೆಗೆ ನಡೆದ ಘಟನೆ, ಅದರ ವಿಡಿಯೋ ಬಗ್ಗೆ ಏನೇನೂ ಗೊತ್ತಿಲ್ಲದೇ ಕಾಮೆಂಟ್ಸ್ ಹಾಕಿ ಸೋಷಿಯಲ್ ಮೀಡಿಯಾ ತುಂಬಿಸಿರೋರ ಸಂಖ್ಯೆಯೇ ಜಾಸ್ತಿ. ಆದರೆ, ನಿಜವಾಗಿ ಈ ವಿಡಿಯೋದಲ್ಲಿ ಏನಿದೆ? ಚಂದನ್-ನಿವೇದಿತಾ ನಡುವೆ..

ಪೂರ್ತಿ ಓದಿ

04:35 PM (IST) Mar 15

ನನಗೆ, ನಿನಗೆ ಸಂಬಂಧ ಕಲ್ಪಿಸಿದ್ರೆ ನಾನ್‌ ಏನ್‌ ಮಾಡಲಿ?‌ ಬಹುಮುಖ್ಯವಾದ ಗಾಸಿಪ್‌ ಬಗ್ಗೆ ಸೃಜನ್‌ ಲೋಕೇಶ್ ಮಾತು!

Anchor Srujan Lokesh News: ನಟ ಸೃಜನ್‌ ಲೋಕೇಶ್‌ ಅವರು ಇತ್ತೀಚೆಗೆ ಸಂಬಂಧಗಳು ಯಾಕೆ ಹಾಳಾಗುತ್ತವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಾಸಿಪ್‌ ಸೃಷ್ಟಿಮಾಡುವವರ ಬಗ್ಗೆಯೂ ಮೌನ ಮುರಿದಿದ್ದಾರೆ. 

ಪೂರ್ತಿ ಓದಿ

04:26 PM (IST) Mar 15

ಭೂತದ ಬಂಗ್ಲೆ, ರಾಣಿಯ ಆತ್ಮ; ಭಯಕ್ಕೂ ಭಯ ಹುಟ್ಟಿಸೋ ಲೇಡಿ ಓರಿಯೆಂಟೆಡ್ ಹಾರರ್ ಸಿನಿಮಾ

ಸಿನಿಮಾವು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಭೂತದ ಬಂಗಲೆಯಲ್ಲಿ ನಡೆಯುವ ಭಯಾನಕ ಸನ್ನಿವೇಶಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿಯನ್ನು ಬಂಗಲೆಗೆ ಸ್ಥಳಾಂತರಿಸಿದ ಬಳಿಕ ನಡೆಯುವ ಸಸ್ಪೆನ್ಸ್ ಕಥೆಯೇ ಚಿತ್ರದ ಸಾರಾಂಶ.

ಪೂರ್ತಿ ಓದಿ

04:24 PM (IST) Mar 15

A ಯಿಂದ Z ವರೆಗಿನ ತಮ್ಮ ಸಿನಿಮಾವನ್ನು ಪಟಪಟಾ ಹೇಳಿದ ಶಿವಣ್ಣ! ಇದ್ರಲ್ಲಿ ನಿಮಗೆಷ್ಟು ಗೊತ್ತು?

ನಟ ಶಿವರಾಜ್ ಕುಮಾರ್‌ ಅವರು ಇದಾಗಲೇ 125ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಎ ಯಿಂದ ಝಡ್‌ವರೆಗೆ ಯಾವ್ಯಾವ ಚಿತ್ರಗಳು ಇವೆ ಎನ್ನುವುದನ್ನು ಪಟಾಪಟ್‌ ಹೇಳಿದ್ದಾರೆ ನೋಡಿ...

 

ಪೂರ್ತಿ ಓದಿ

04:01 PM (IST) Mar 15

Amruthadhaare Serial: ಆ ಕೆಟ್ಟ ದೃಷ್ಟಿ ಬಿದ್ದಾಯ್ತು, ಭೂಮಿಕಾ ಮಗುಗೆ ಉಳಿಗಾಲ ಇಲ್ಲ!

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ತಾಯಿ ಆಗುತ್ತಿದ್ದಾಳೆ. ಈಗ ಈ ಮಗು ಬದುಕುತ್ತಾ? ಇಲ್ಲವಾ? ಎಂದು ಕಾದು ನೋಡಬೇಕಿದೆ. 

ಪೂರ್ತಿ ಓದಿ

03:34 PM (IST) Mar 15

ಕಾಮೆಂಟ್ಸ್‌ನಿಂದ ಓವರ್‌ಕಮ್ ಹೇಗ್ ಮಾಡ್ತೀನಿ..? ನನ್ ಮೈಂಡ್ ಅಷ್ಟು ವೀಕ್ ಅಲ್ಲ: ನಿವೇದಿತಾ ಗೌಡ

ನಾನು ನನ್ ಕೆಲಸನಾ ಸೀರಿಯಸ್ ಆಗಿ ತಗೋತೀನಿ.. ಫ್ಯಾಷನೆಟ್ ಆಗಿ ಕೆಲಸ ಮಾಡ್ತೀನಿ.. ನಂಗೆ ತುಂಬಾ ಕಾಮೆಂಟ್‌ ಬರ್ತಾ ಇರುತ್ತೆ ಗೊತ್ತು, ಅದ್ರೆ ಅದನ್ನೆಲ್ಲಾ ನಾನು ಓಪನ್ ಮಾಡಿ ನೋಡ್ತಾ ಇರಲ್ಲ. ನಿಜ ಹೇಳ್ಬೇಕು ಅಂದ್ರೆ..

ಪೂರ್ತಿ ಓದಿ

03:29 PM (IST) Mar 15

ನಟಿ ಶೃತಿ ಪ್ರಕಾಶ್ ಇಷ್ಟೊಂದು ಹಾಟ್ ಅಂತಾ ಗೊತ್ತೇ ಇರಲಿಲ್ಲ! ಕಣ್ಣು ಕುಕ್ಕುವ ಸುಂದರಿ ಬಿರುದು ಕೊಟ್ಟ ಫ್ಯಾನ್ಸ್!

ನಟಿ ಶೃತಿ ಪ್ರಕಾಶ್ ಗೋವಾದಲ್ಲಿ ಸ್ನೇಹಿತರೊಂದಿಗೆ ಹೋಳಿ ಆಚರಿಸುತ್ತಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೋಳಿ ಹಬ್ಬವನ್ನು ಆಚರಿಸುತ್ತಿರುವ ಶೃತಿ ಅವರ ಮಾದಕ ಉಡುಗೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪೂರ್ತಿ ಓದಿ

02:53 PM (IST) Mar 15

ರೇಷ್ಮಾ ಆಂಟಿಯ ಕಿಡ್ನ್ಯಾಪ್; KRS ಡ್ಯಾಂಗೆ ಎತ್ತಾಕಿ ಎಂದ ನೆಟ್ಟಿಗರು

ಸೋಶಿಯಲ್ ಮೀಡಿಯಾ ಸೆನ್ಸೇಷನ್ ರೇಷ್ಮಾ ಆಂಟಿ ಅವರ ಹೊಸ ಕಿಡ್ನಾಪ್ ರೀಲ್ಸ್ ವೈರಲ್ ಆಗಿದೆ. ರವಿ ಮಂಡ್ಯ ಜೊತೆಗೂಡಿ ಮಾಡಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.

ಪೂರ್ತಿ ಓದಿ

02:51 PM (IST) Mar 15

ಹನಿಮೂನ್‌ನಲ್ಲೂ ಹೊಸ ಸಾಹಸಕ್ಕಿಳಿದ ಶೋಭಿತಾ ಧೂಳಿಪಾಲ, ನಾಗಚೈತನ್ಯ! ಫೋಟೋ ವೈರಲ್!‌

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದ ನಾಗಚೈತನ್ಯ ಹಾಗೂ ಶೋಭಿತಾ ಅವರು ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಇದರ ಜೊತೆ ಹೊಸ ಹೊಸ ವಿಷಯಗಳನ್ನು Explore ಮಾಡುತ್ತಿದ್ದಾರೆ. 

ಪೂರ್ತಿ ಓದಿ

02:27 PM (IST) Mar 15

ನಿವೇದಿತಾ ಜೊತೆ ಸಿನಿಮಾ ಮುಗೀತಿದ್ದಂತೆ ಶೆಟ್ರು ಕೊಟ್ಟೇ ಬಿಟ್ರು ಗುಡ್‌ನ್ಯೂಸ್‌! ವಿಡಿಯೋದಲ್ಲಿ ಹೇಳಿದ್ದೇನು? ಫ್ಯಾನ್ಸ್‌ ಖುಷ್‌

ಚಂದನ್‌ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಿಗೆ ಸಕತ್‌ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
 

ಪೂರ್ತಿ ಓದಿ

01:26 PM (IST) Mar 15

ಒಟ್ಟಿಗೆ ಬಾಳಬೇಕು ಅಂತ ಫಿಕ್ಸ್‌ ಆದ್ರು; ನಿಶ್ಚಿತಾರ್ಥ ಮುರ್ಕೊಂಡ್ರು! ಸೆಲೆಬ್ರಿಟಿಗಳ ಈ ನಿರ್ಧಾರವಾದ್ರೂ ಯಾಕೆ?

 ಸ್ಯಾಂಡಲ್‌ವುಡ್‌ನಿಂದ ಹಿಡಿದು, ಬಾಲಿವುಡ್‌ವರೆಗೆ ಕೆಲ ಸೆಲೆಬ್ರಿಟಿಗಳು ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು? 

ಪೂರ್ತಿ ಓದಿ

01:11 PM (IST) Mar 15

ಹೀರೋಯಿನ್‌ ಆಗೋಕೆ ರೆಡಿಯಾದ ಸಾನ್ವಿ ಸುದೀಪ್‌, ಆದ್ರೆ, ಒಂದು ಕಂಡೀಷನ್‌!

ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಶೀಘ್ರದಲ್ಲೇ ಸಿನಿಮಾ ರಂಗಕ್ಕೆ ಹೀರೋಯಿನ್‌ ಆಗಿ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ನಟನೆಯ ತರಬೇತಿ ಪಡೆದಿದ್ದು, ಸ್ವಂತ ಪರಿಶ್ರಮದಿಂದ ಅವಕಾಶ ಗಿಟ್ಟಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ನಿರ್ದೇಶನ ಮತ್ತು ಚಿತ್ರಕಥೆ ಬರೆಯುವಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಪೂರ್ತಿ ಓದಿ

01:07 PM (IST) Mar 15

ಚಂದನ್ ಶೆಟ್ಟಿ & ನಿವೇದಿತಾ ಗೌಡ ಸಿನಿಮಾಗಿಂತ ಹೆಚ್ಚು ಪರ್ಸನಲ್ ಟಾರ್ಗೆಟ್ ಆಗ್ತಿರೋದು ಯಾಕೆ? ಇಲ್ಲಿದೆ....

ವೈರಲ್ ಆಗಬೇಕಾಗಿರುವುದು, ಸುದ್ದಿಯಾಗಿ ಜನರ ಮನೆಮನ ತಲುಪಬೇಕಾಗಿರುವುದು ಇದೇ ಆಗಿದೆ. ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂಬ ವಿಶ್ಲೇಷಣೆ ಮುಖ್ಯವಲ್ಲ, ಆದರೆ ಸೋಷಿಯಲ್ ಮೀಡಿಯಾ ಹೋಗುತ್ತಿರುವ ದಿಕ್ಕು ಯಾವುದು? ಅದು ಹೋಗಿ..

ಪೂರ್ತಿ ಓದಿ

12:45 PM (IST) Mar 15

ಸಿನಿಮಾ ನೋಡುತ್ತಾ, ಅಪ್ಪು ನೆನಪು ತೀವ್ರವಾಗಿ ಕಾಡಿತು: ಕಣ್ಣೀರಾದ ರಕ್ಷಿತಾ ಪ್ರೇಮ್‌

ಅಪ್ಪು ಸಿನಿಮಾ ಈಗಲೂ ಫ್ರೆಶ್ ಎನಿಸುತ್ತದೆ. ಇದು ಎವರ್ ಗ್ರೀನ್ ಸ್ಟೋರಿ. ಅಪ್ಪು ಮತ್ತು ಸುಚಿ ನಡುವಿನ ಲವ್ ಸ್ಟೋರಿ ಅದ್ಭುತವಾದದ್ದು. ಸಖತ್ ಹಾರ್ಟ್ ಟಚಿಂಗ್ ಅನಿಸುತ್ತದೆ ಎಂದರು ರಕ್ಷಿತಾ ಪ್ರೇಮ್‌.

ಪೂರ್ತಿ ಓದಿ

12:34 PM (IST) Mar 15

ತಾಯಿಯಂತೆ ಆಕ್ಟಿಂಗ್‌ ಕಲಿತೀರಾ? ಲವ್‌ ಮಾಡೋದ್ ಕಲಿತೀರಾ?-ಸೂರ್ಯನ ಉತ್ತರಕ್ಕೆ ರಕ್ಷಿತಾ ಶಾಕ್!‌

ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ʼಅಪ್ಪುʼ ಸಿನಿಮಾ ರೀ ರಿಲೀಸ್‌ ಆಗಿದೆ. ರಕ್ಷಿತಾ ಪ್ರೇಮ್‌ ಮಗ ಸೂರ್ಯ ಅವರು ಈ ಚಿತ್ರ ನೋಡಿ ಫುಲ್‌ ಖುಷಿಯಾಗಿದ್ದಾರೆ. ಆ ಸಮಯದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 

ಪೂರ್ತಿ ಓದಿ

11:14 AM (IST) Mar 15

ʼಏನ್‌ ಸಾಧನೆ ಮಾಡಿದ್ದೀರಿ ಅಂತ ಸಂದರ್ಶನ ಕೊಡ್ತೀರಿ?ʼ- ಖಡಕ್‌ ಉತ್ತರ ಕೊಟ್ಟ ಕಿಚ್ಚ ಸುದೀಪ್‌ ಮಗಳು ಸಾನ್ವಿ!

ಕಿಚ್ಚ ಸುದೀಪ್‌ ಮಗಳು ಸಾನ್ವಿ ಅವರು ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಇಂಗ್ಲಿಷ್‌ ಮಾತನಾಡಿದ್ದು ಕೆಲವರಿಗೆ ಸಿಟ್ಟು ತರಿಸಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾನ್ವಿ ಸುದೀಪ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

ಪೂರ್ತಿ ಓದಿ

10:42 AM (IST) Mar 15

200 ಕೋಟಿ ಕೊಡ್ತೀನಿ ಆಸ್ಕರ್ ಪ್ರಶಸ್ತಿ ತರಿಸಿ ನೋಡೋಣ... ಟ್ರೋಲಿಗರ ವಿರುದ್ಧ ರೊಚ್ಚಿಗೆದ್ದ ಮಂಚು ವಿಷ್ಣು

ಮಂಚು ವಿಷ್ಣು ಅವರು ಹೀರೋ ಆಗಿ `ಕಣ್ಣಪ್ಪ` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಷನ್‌ನಲ್ಲಿ ಆಸ್ಕರ್ ಪ್ರಶಸ್ತಿಗಳ ಬಗ್ಗೆ ಅವರು ದಿಟ್ಟ ಹೇಳಿಕೆ ನೀಡಿದ್ದಾರೆ.

ಪೂರ್ತಿ ಓದಿ

10:32 AM (IST) Mar 15

ʼಪಿಯುಸಿ ಆದ್ಮೇಲೆ ಓದ್ಲಿಲ್ಲ..ʼ; ಈ ನಿರ್ಧಾರದ ಹಿಂದಿನ ಕಾರಣ ತಿಳಿಸ ಕಿಚ್ಚ ಸುದೀಪ್‌ ಮಗಳು ಸಾನ್ವಿ!

ಖ್ಯಾತ ನಟ ಕಿಚ್ಚ ಸುದೀಪ್‌ ಮಗಳು ಸಾನ್ವಿ ಶಿಕ್ಷಣ ಏನು? ಏನು ಓದಿದ್ದಾರೆ? 

ಪೂರ್ತಿ ಓದಿ

10:15 AM (IST) Mar 15

ಕಮಲ್ ಹಾಸನ್ ಆ ಕೆಲಸ ಮಾಡಿದ್ರಾ? ದಶಾವತಾರಂ ವಿವಾದ, ಫೈನಲ್ ಸೆಟಲ್ಮೆಂಟ್?

ಕಮಲ್ ಹಾಸನ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಎತ್ತರಕ್ಕೆ ಬೆಳೆದವರು. ಅವರ ವೃತ್ತಿಜೀವನದಲ್ಲಿ ಬಹಳಷ್ಟು ವಿವಾದಗಳು, ಟೀಕೆಗಳಿವೆ. ಅಂತಹ ವಿವಾದಗಳಲ್ಲಿ ಒಂದನ್ನು ನಿಮಗೆ ಈಗ ನೀಡಲಿದ್ದೇವೆ.

 

ಪೂರ್ತಿ ಓದಿ

07:41 AM (IST) Mar 15

ಮೂವರು ಫ್ರೆಂಡ್ಸ್​ ಸೇರಿ 80 ಮಾರ್ಕ್ಸ್! ನಟಿ ಶಾನ್ವಿ ಎದುರು ಗೋಲ್ಡನ್​ ಸ್ಟಾರ್​ ಗಣೇಶ್​ ಹೇಳೇಬಿಟ್ರು ಆ ಗುಟ್ಟು-ನಟಿ ಸುಸ್ತು!

ನಟಿ ಶಾನ್ವಿ ಒಬ್ಬರೇ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಇಬ್ಬರು ಸ್ನೇಹಿತರಿಗೆ ಸಮ ಅಂತೆ. ಅದ್ಯಾಕೆ ಅನ್ನೋದನ್ನು ನಟನ ಬಾಯಲ್ಲೇ ಕೇಳಿ. ಯುವಕರೆಲ್ಲಾ ನಟನಿಗೆ ಫುಲ್‌ ಸಪೋರ್ಟ್. ಅಷ್ಟಕ್ಕೂ ಇದೇನಿದು?
 

ಪೂರ್ತಿ ಓದಿ

07:41 AM (IST) Mar 15

ಒಂದ್ ಕಾಲದಲ್ಲಿ ನಾಗಚೈತನ್ಯ ಫ್ರೆಂಡ್ ಪಾತ್ರ ಮಾಡುತ್ತಾ ಯಾವುದೇ ಹಿನ್ನೆಲೆ ಇಲ್ಲದೆ ಬೆಳೆದು ಈಗ ಹೀರೋ!

ಈ ಹೀರೋ ಒಂದ್ ಕಾಲದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡ್ತಿದ್ರು, ಆಮೇಲೆ ಹೀರೋಗಳ ಫ್ರೆಂಡ್ ಕ್ಯಾರೆಕ್ಟರ್ ಮಾಡಿದ್ರು. ಆಮೇಲೆ ಸ್ವಲ್ಪ ರೇಂಜ್ ಜಾಸ್ತಿ ಆಗಿ ಒಳ್ಳೆ ಪಾತ್ರಗಳು ಬಂತು. ಕಾಮಿಡಿಯನ್ ಆಗಿ ಆಕ್ಟ್ ಮಾಡ್ತಾ ಇರೋ ಈ ಹುಡುಗ, ಈಗ ಹೀರೋ ಆಗಿ ಸೀರೀಸ್ ಸಿನಿಮಾಗಳು ಮಾಡ್ತಿದ್ದಾನೆ. ಇವನ್ಯಾರು ಅಂತೀರಾ?

ಪೂರ್ತಿ ಓದಿ

07:40 AM (IST) Mar 15

ಕನ್ನಡದ ಹೊಂಬಾಳೆ ಬ್ಯಾನರ್‌ನಲ್ಲಿ ಪ್ರಭಾಸ್ ಮತ್ತೊಂದು ಸಿನಿಮಾ! ಡೈರೆಕ್ಟರ್ ಹೆಸರು ಗೊತ್ತಾದ್ರೆ ಶಾಕ್!

ಪ್ರಭಾಸ್ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶಕರಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ

07:40 AM (IST) Mar 15

ಒಮಾನ್ ದೇಶದಲ್ಲಿ ಹೋಳಿ ಆಚರಿಸಿದ ʼರಾಧಾ ಕಲ್ಯಾಣʼ ಧಾರಾವಾಹಿ ನಟಿ ಚೈತ್ರಾ ರೈ; ಸುಂದರ ಫೋಟೋಗಳಿವು

ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ ಅವರು ಪತಿ, ಮಗಳ ಜೊತೆಗೆ ಒಮಾನ್‌ ದೇಶದಲ್ಲಿ ಹೋಳಿ ಆಚರಿಸಿದ್ದಾರೆ. 

ಪೂರ್ತಿ ಓದಿ

07:40 AM (IST) Mar 15

ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?

ಬಿಗ್​ಬಾಸ್​ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಸ್ಮಶಾನಕ್ಕೆ ಭೇಟಿಕೊಟ್ಟಿದ್ದು ಬದುಕಿನ ಪಾಠ ಮಾಡಿದ್ದಾರೆ. ನಟಿ ಹೇಳಿದ್ದೇನು?
 

ಪೂರ್ತಿ ಓದಿ

07:40 AM (IST) Mar 15

ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ಸುಳ್ಳಾ? ಹೋಳಿ ಸಂಭ್ರಮದಲ್ಲಿ ಪ್ರಣಯ ಪಕ್ಷಿಗಳ ವಿಡಿಯೋ ವೈರಲ್!

Tamannaah Bhatia Vijay Varma holi celebration viral video: ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಬ್ರೇಕ್ಅಪ್ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಹೋಳಿ ಆಚರಿಸುತ್ತಿರುವ ವಿಡಿಯೋ ಸದ್ದು ಮಾಡಿದೆ. ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ಬ್ರೇಕಪ್ ವದಂತಿ ಸುಳ್ಳಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಪೂರ್ತಿ ಓದಿ

07:39 AM (IST) Mar 15

Big Update On Coolie Movie | ಕೂಲಿಯಲ್ಲಿ ಅಮೀರ್ ಖಾನ್ ಲುಕ್ ರಿವೀಲ್: ಫೋಟೋ ಶೇರ್ ಮಾಡಿದ ಡೈರೆಕ್ಟರ್ ಲೋಕೇಶ್ ಕನಕರಾಜ್!

Aamir khan-Coolie: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಲುಕ್ ಫೋಟೋವನ್ನು ಲೋಕೇಶ್ ಕನಕರಾಜ್ ಬಿಡುಗಡೆ ಮಾಡಿದ್ದಾರೆ.

ಪೂರ್ತಿ ಓದಿ


More Trending News