Published : Mar 12, 2025, 07:37 AM ISTUpdated : Mar 12, 2025, 11:38 PM IST

Kannada Entertainment Live: ಅಣ್ಣಾವ್ರು ಗಾಯನಕ್ಕೆ ಹಣ ಪಡೆಯುತ್ತಿರಲಿಲ್ಲ, ಮತ್ತೆ ಸಂಭಾವನೆ ಏನ್ಮಾಡ್ತಿದ್ರು? ಅದೇ ಸೀಕ್ರೆಟ್..!

ಸಾರಾಂಶ

ಬೆಂಗಳೂರು (ಮಾ.10): ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಪ್ರಜ್ವಲ್​ ಅವರಿಗೆ  ಜಂಟಲ್​ಮ್ಯಾನ್ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಕ್ಷತಾ ಅವರಿಗೆ ಪಿಂಕಿ ಎಲ್ಲಿ ಚಿತ್ರಕ್ಕಾಗಿ ಪ್ರಶಸ್ತಿ ಲಭಿಸಿದೆ.  ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪಿಂಕಿ ಎಲ್ಲಿ ಚಿತ್ರ ಆಯ್ಕೆಯಾಗಿದೆ. ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶನ ಮಾಡಿ, ಕೃಷ್ಣೇಗೌಡ ನಿರ್ಮಾಣ ಮಾಡಿದ್ದಾರೆ. ಓಟಿಟಿ ಸಿರೀಸ್‌, ಸ್ಯಾಂಡಲ್‌ವುಡ್‌, ಮಾಲಿವುಡ್‌, ಕಾಲಿವುಡ್‌, ಬಾಲಿವುಡ್‌ನ ಇಂದಿನ ಸಂಪೂರ್ಣ ಅಪ್‌ಡೇಟ್‌ ಇಲ್ಲಿವೆ..
 

Kannada Entertainment Live: ಅಣ್ಣಾವ್ರು ಗಾಯನಕ್ಕೆ ಹಣ ಪಡೆಯುತ್ತಿರಲಿಲ್ಲ, ಮತ್ತೆ ಸಂಭಾವನೆ ಏನ್ಮಾಡ್ತಿದ್ರು? ಅದೇ ಸೀಕ್ರೆಟ್..!

11:38 PM (IST) Mar 12

ಅಣ್ಣಾವ್ರು ಗಾಯನಕ್ಕೆ ಹಣ ಪಡೆಯುತ್ತಿರಲಿಲ್ಲ, ಮತ್ತೆ ಸಂಭಾವನೆ ಏನ್ಮಾಡ್ತಿದ್ರು? ಅದೇ ಸೀಕ್ರೆಟ್..!

ಡಾ ರಾಜ್‌ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ..

ಪೂರ್ತಿ ಓದಿ

11:25 PM (IST) Mar 12

ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ನಟ-ನಟಿಯರ ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ ಶ್ರುತಿ

 ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ಕೆಲ ನಟ-ನಟಿಯರು ಮಾಡುವುದೇನು? ಅವರಿಗೆ  ಆಫರ್​ ಬಂದಾಗ ಆಗುವುದೇನು? ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ  ಶ್ರುತಿ ನಾಯ್ಡು 
 

ಪೂರ್ತಿ ಓದಿ

10:46 PM (IST) Mar 12

ಒಂದೇ ದಿನದಲ್ಲಿ ಕರ್ಣ ಪ್ರೋಮೋಗೆ 6 ಮಿಲಿಯನ್ಸ್ ವೀವ್ಸ್ ! ಹೀರೋಯಿನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

ಸ್ಯಾಂಡಲ್ವುಡ್ ನಟ ಕಿರಣ್ ರಾಜ್ ಗೆ ಮತ್ತೆ ಸೀರಿಯಲ್ ಗೆ ಬರ್ತಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಒಂದೇ ದಿನದಲ್ಲಿ ಅವರು ಅಭಿನಯಿಸುತ್ತಿರುವ ಪ್ರೋಮೋ ಮಿಲಿಯನ್ಸ್ ವೀವ್ಸ್ ಪಡೆದಿದೆ. 
 

ಪೂರ್ತಿ ಓದಿ

10:38 PM (IST) Mar 12

ಮೇಕಪ್​ ಕಳಚಿ ಅಸಲಿ ರೂಪದಲ್ಲಿ ಬಂದ ದೃಷ್ಟಿ- ದತ್ತಾಭಾಯ್​ ಫುಲ್​ ಖುಷ್​: ಕೊನೆಗೂ ಈಡೇರಿತು ಫ್ಯಾನ್ಸ್​ ಆಸೆ...

ದೃಷ್ಟಿಬೊಟ್ಟು ಸೀರಿಯಲ್​ ನಾಯಕಿ ದೃಷ್ಟಿ ಉರ್ಫ್​ ಅರ್ಪಿತಾ ಮೋಹಿತೆ ಶೂಟಿಂಗ್​ ಸೆಟ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದೀಗ ವೈರಲ್ ಆಗಿದೆ.
 

ಪೂರ್ತಿ ಓದಿ

10:05 PM (IST) Mar 12

ಅಮೆಜಾನ್​ ಗಿಫ್ಟ್‌ ವೋಚರ್‌ಗೆ ಆಸೆ ಪಟ್ಟು 51 ಲಕ್ಷ ರೂ. ಕಳೆದುಕೊಂಡ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

ಗಿಫ್ಟ್​ ವೋಚರ್​ ಆಸೆಗೆ ಬಿದ್ದು ಮಹಿಳೆಯೊಬ್ಬರು 51.50 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? 
 

ಪೂರ್ತಿ ಓದಿ

09:35 PM (IST) Mar 12

ನಿವೇದಿತಾ ಎದುರೇ ಬಾಡಿ ಬಿಲ್ಡ್​ ಗುಟ್ಟು ರಟ್ಟು ಮಾಡಿದ ಚಂದನ್​ ಶೆಟ್ಟಿ -ಹೊಸ ಜೀವನದ ಬಗ್ಗೆ ಹೇಳಿದ್ದೇನು?

ಗಾಯಕ ಚಂದನ್​ ಶೆಟ್ಟಿ ಬಾಡಿ ಬಿಲ್ಡ್​ ಮಾಡಿರುವ ಹಿಂದಿರುವ ಗುಟ್ಟೇನು? ಹೊಸ ಜೀವನದ ಬಗ್ಗೆ ಮಾಜಿ ಪತ್ನಿ ನಿವೇದಿತಾ ಎದುರೇ ಅವರು ಹೇಳಿದ್ದೇನು?
 

ಪೂರ್ತಿ ಓದಿ

09:01 PM (IST) Mar 12

ಚಂದನ್​ ಶೆಟ್ಟಿಯನ್ನು ಮದ್ವೆಯಾದ ಗುಟ್ಟು ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!

ಚಂದನ್​ ಶೆಟ್ಟಿ ಲುಕ್​ ಹೇಗಿದೆ ಎನ್ನುವ ಪ್ರಶ್ನೆಗೆ ಅವರನ್ನು ತಾವು ಯಾಕಾಗಿ ಮದ್ವೆಯಾಗಿದ್ದು ಎನ್ನುವ ಗುಟ್ಟನ್ನು ಮಾಧ್ಯಮದ ಎದುರೇ ಬಿಚ್ಚಿಟ್ಟ ನಿವೇದಿತಾ ಗೌಡ?
 

ಪೂರ್ತಿ ಓದಿ

07:49 PM (IST) Mar 12

ಶ್ರೇಯಾ ಘೋಷಾಲ್ to ಉದಿತ್ ನಾರಾಯಣ್: ತಮಿಳು ಚಿತ್ರರಂಗವನ್ನಾಳಿದ 5 ಗಾಯಕರು

ನಿಮಗೆ ಗೊತ್ತಿರದ ಭಾಷೆಯಲ್ಲಿ ನಾಲ್ಕು ಪದಗಳನ್ನು ಹೇಳುವುದು ಕಷ್ಟ, ಆದರೆ ಕೆಲವು ಹಿನ್ನೆಲೆ ಗಾಯಕರು ಭಾಷೆ ಗೊತ್ತಿಲ್ಲದೆಯೇ ಹಾಡುಗಳನ್ನು ಹಾಡಿ ಪ್ರಸಿದ್ಧರಾಗಿದ್ದಾರೆ. ಈ ಪೋಸ್ಟ್‌ನಲ್ಲಿ, ತಮಿಳು ಭಾಷೆ ಗೊತ್ತಿಲ್ಲದೆಯೇ ಅನೇಕ ಹಾಡುಗಳನ್ನು ಹಾಡಿರುವ 5 ಹಿನ್ನೆಲೆ ಗಾಯಕರ ಬಗ್ಗೆ ನೋಡೋಣ.

ಪೂರ್ತಿ ಓದಿ

06:43 PM (IST) Mar 12

ಒಂದೇ ಒಂದು ಹಠದಿಂದ ಹಾಳಾಗಿ ಹೋದ್ರಾ ಫಾಲ್ಗುಣಿ ಪಾಠಕ್..? ಆದ್ರೂ ಕೋಟಿ ಒಡತಿ ಆಗಿದ್ದು ಹೇಗೆ?

ಫಾಲ್ಗುಣಿ ಪಾಠಕ್ ಅವರಿಗೆ 56 ವರ್ಷ. 1969 ರಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಹಾಡುವ ಹುಚ್ಚು. ಕೇವಲ 9 ವರ್ಷ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. 1998 ರಲ್ಲಿ ಅವರ ಮೊದಲ ಸಂಗೀತ ಆಲ್ಬಂ ದೊಡ್ಡ ಹಿಟ್ ಆಯಿತು.

ಪೂರ್ತಿ ಓದಿ

06:25 PM (IST) Mar 12

Credit Card: ಈ 5 ಜನ ಕ್ರೆಡಿಟ್ ಕಾರ್ಡ್ ತಗೊಂಡ್ರೆ ಮುಗೀತು ಕಥೆ.. ಹುಶಾರ್ ಆಗಿರಿ...!

ಕ್ರೆಡಿಟ್ ಕಾರ್ಡ್ ಯಾರು ಬಳಸಬಾರದು: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದು ಹಣ ತೆಗೆಯುವವರೆಗೆ ಎಲ್ಲದಕ್ಕೂ ಇದು ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಕೆಲವರಿಗೆ ಅನುಕೂಲವಾದ್ರೆ, ಕೆಲವರಿಗೆ ತೊಂದರೆಯಾಗಬಹುದು. ಈ 5 ತರಹದ ಜನ ದೂರ ಇರೋದು ಒಳ್ಳೆಯದು...

ಪೂರ್ತಿ ಓದಿ

06:12 PM (IST) Mar 12

ಮೊದಲ ಚಿತ್ರದ ಟೈಮಲ್ಲೇ ಇಬ್ಬರು ದಿಗ್ಗಜರಿಂದ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದ ಅಪ್ಪು..!

ಅಪ್ಪು ಬಗೆಗಿನ ಸೀಕ್ರೆಟ್ ಸುದ್ದಿಯೊಂದಿದೆ. ಅದನ್ನು ರಹಸ್ಯ ಅನ್ನೋದಕ್ಕಿಂತ ಅಚ್ಚರಿ ಎನ್ನಬಹುದು. ಪುನೀತ್ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಇಬ್ಬರು ದಿಗ್ಗಜ ಸೂಪರ್ ಸ್ಟಾರ್ ಗಳ ಕೈಲಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. ಬಳಿಕ ..

ಪೂರ್ತಿ ಓದಿ

04:20 PM (IST) Mar 12

Bigg Boss ಐಶ್ವರ್ಯಾ ಶಿಂಧೋಗಿ ಧರಿಸಿರೋ ಬನಾರಸಿ ಸಿಲ್ಕ್‌ ಸೀರೆ ಬೆಲೆಗೆ ಬಂಗಾರ ಬರತ್ತೆ ಅಂದ್ರೆ ನಂಬ್ತೀರಾ?

ಬಿಗ್‌ ಬಾಸ್‌ ಕನ್ನಡ 11 ಖ್ಯಾತಿಯ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ. ಆ ವೇಳೆ ಅವರು ಧರಿಸಿದ್ದ ಬನಾರಸಿ ಸಿಲ್ಕ್‌ ಸೀರೆ ಬೆಲೆ ಎಷ್ಟು ಎನ್ನುವ ಪ್ರಶ್ನೆ ಮೂಡಿದೆ. 

ಪೂರ್ತಿ ಓದಿ

03:45 PM (IST) Mar 12

ಗೌರವ ಪಡೆದು ಪ್ರಥಮ್ ಪೋಸ್ಟ್ ವೈರಲ್.. 'ಅಣ್ಣಾ, ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ' ಅಂದಿದ್ಯಾಕೆ?

ಪ್ರಥಮ್ ಅವರಿಗೆ ಅಯೋಧ್ಯೆಯ ಮಮೆಂಟೋ ಬಂದಿದೆ, ಅದನ್ನು ಅವರು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ಆದರೆ, ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವಿವಾದಾತ್ಮಕವಾಗಿದೆಯಾ? ಆ ಬಗ್ಗೆ ಬೇರೆಯವರು ಹೇಳೋ...

ಪೂರ್ತಿ ಓದಿ

03:42 PM (IST) Mar 12

ನೋಡಲೇಬೇಕಾದ 5 ಹೃದಯ ವಿದ್ರಾವಕ ಕಥೆಗಳ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌

ಇತ್ತೀಚಿನ ದಿನಗಳಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳುಳ್ಳ ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಈ ಲೇಖನದಲ್ಲಿ ಐದು ಸೂಪರ್ ಹಿಟ್ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌ಗಳ ಮಾಹಿತಿಯನ್ನು ನೀಡಲಾಗಿದೆ, ಇವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿವೆ.

ಪೂರ್ತಿ ಓದಿ

03:36 PM (IST) Mar 12

ಭಕ್ತಿ ಹೆಸರಲ್ಲಿ ಲೈಂಗಿಕ ಲಾಭ; ವಿವಾದಾತ್ಮಕ ಸಿನಿಮಾ ರೀ ಕ್ರಿಯೇಟ್ ಮಾಡ್ತಾ ʼನಾ ನಿನ್ನ ಬಿಡಲಾರೆʼ?

Naa ninna Bidalaare Movie: ಕೆಲ ನೈಜಘಟನೆ ಕುರಿತ ಸಿನಿಮಾಗಳು ಅಥವಾ ಇನ್ನಿತರ ಕಥೆಗಳು ಒಂದಿಲ್ಲೊಂದು ವಿಚಾರಕ್ಕೆ ವಿವಾದವನ್ನು ಸೃಷ್ಟಿ ಮಾಡುತ್ತವೆ. ಈಗ ಇಂಥ ವಿವಾದಾತ್ಮಕ ವಿಷಯವನ್ನು ʼನಾ ನಿನ್ನ ಬಿಡಲಾರೆʼ ಧಾರಾವಾಹಿಯಲ್ಲಿ ಪುನಃ ಸೃಷ್ಟಿ ಮಾಡಲಾಗಿದೆ.
 

ಪೂರ್ತಿ ಓದಿ

03:26 PM (IST) Mar 12

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮೋಕ್ಷಿತಾ- ಐಶ್ರು- ಶಿಶಿರ್; ಫೋಟೋ ವೈರಲ್

ದೇವರ ದರ್ಶನ ಮಾಡಲು ಜೀಪ್‌ ಏರಿ ಹೊರಟ ಫ್ರೆಂಡ್ಸ್‌. ಮೂವರು ಸದಾ ಖುಷಿಯಾಗಿರಿ ಎಂದು ವಿಶ್ ಮಾಡಿದ ನೆಟ್ಟಿಗರು.... 

ಪೂರ್ತಿ ಓದಿ

02:59 PM (IST) Mar 12

ಎಲ್ರಿಗೂ ಅಪ್ಪ ಇದ್ದಾರೆ ಇವತ್ತು.....; ರವಿಚಂದ್ರನ್ ಎದುರು ಕಣ್ಣೀರಿಟ್ಟ ರಕ್ಷಕ್ ಬುಲೆಟ್

ಬುಲ್ ಬುಲ್ ಚಿತ್ರದ ಸೀನ್ ರೀ-ಕ್ರಿಯೇಟ್ ಮಾಡಿದ ರಕ್ಷಕ್- ರಮೋಲಾ. ಮೆಚ್ಚುಗೆ ಪಡೆಯುತ್ತಿದ್ದಂತೆ ಕಣ್ಣೀರಿಟ್ಟ ನಟ.

ಪೂರ್ತಿ ಓದಿ

02:45 PM (IST) Mar 12

ಇದು.. ಇದು.. ವೈರಲ್‌ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್‌ ಬಗ್ಗೆ ಕಿಶೋರ್‌ ಹೇಳಿದ್ದೇನು?

ತಿರಸ್ಕಾರಕ್ಕೆ ಒಳಗಾದಾಗ ದೂರುತ್ತಾ ಕೂರುವುದೇ ಮುಖ್ಯವಲ್ಲ.. ತಿರಸ್ಕಾರ, ಶೋಷಣೆಯನ್ನು ಸ್ವೀಕರಿಸಿ ನಾನೂ ಕೂಡ ನಿನ್ನಂತೆ ಎಂಬುದನ್ನು ತೋರಿಸುವುದು ಮುಖ್ಯ.. ಸಮಾನತೆಯ ಬಗ್ಗೆ ಮಾತನ್ನಾಡುವುದಕ್ಕೂ ತೋರಿಸಿಕೊಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಡಾ ರಾಜ್‌ಕುಮಾರ್...

ಪೂರ್ತಿ ಓದಿ

02:22 PM (IST) Mar 12

ನಾನೇನು ಶೋಕಿಗೆ ಮಾಡ್ತಿಲ್ಲ, ಇನ್‌ಸ್ಟಾಗ್ರಾಂನಲ್ಲಿ ನನ್ನಿಂದ ಅವರಿಗೆ 15 ಸೀರೆ ಸೇಲ್ ಆಗುತ್ತದೆ: ಅಮೃತಾ ರಾಮಮೂರ್ತಿ

ಸೋಷಿಯಲ್ ಮೀಡಿಯಾದಿಂದಲೂ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿಕೊಟ್ಟ ಅಮೃತಾ. ಯಾಕೆ ಬ್ರಾಂಡ್ ಪ್ರಮೋಷನ್ ಮಾಡುವುದು ಎಂದು ವಿವರಿಸಿದ್ದಾರೆ. 

ಪೂರ್ತಿ ಓದಿ

01:07 PM (IST) Mar 12

47ರ ಹರೆಯದ ನಟ ವಿಶಾಲ್ ಸೀಕ್ರೆಟ್ ಎಂಗೇಜ್ಮೆಂಟ್ ಮಾಡಿಕೊಂಡಿರುವುದು ನಿಜಾನಾ?

ನಟ ವಿಶಾಲ್ ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟಿ ಅಭಿನಯ ಜೊತೆ ವಿಶಾಲ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಪ್ರಚಾರ ನಡೆಯುತ್ತಿದೆ. ಆದರೆ ಇದು ನಿಜಾನಾ?

ಪೂರ್ತಿ ಓದಿ

12:57 PM (IST) Mar 12

ಈ ಮಹಾನಗರದಲ್ಲಿ ಏನಾಗುತ್ತಿದೆ..? ಮಗ, ಮದರ್ ಇಂಡಿಯಾ ಸೇರಿ ಆಪ್ತರನ್ನು ಹೊರಹಾಕಿದ್ದೇಕೆ ದರ್ಶನ್?

ಯಾಕೆ ಈ ಚರ್ಚೆಯೀಗ ಹುಟ್ಟಿಕೊಂಡಿದೆ ಎಂದರೆ, ಅದಕ್ಕೂ ಬಲವಾದ ಕಾರಣವಿದೆ. ಇತ್ತೀಚೆಗಷ್ಟೇ ನಟ 'ದರ್ಶನ್ ಅವರ ಮ್ಯಾನೇಜರ್ ಇರಲ್ಲ, ಸಿನಿಮಾ ಸೇರಿದಂತೆ ನಟ ದರ್ಶನ್‌ ಅವರ ಪರ್ಸನಲ್‌ ಭೇಟಿಗೂ ಕೂಡ ವಿಜಯಲಕ್ಷ್ಮೀ ಅವರೇ..

ಪೂರ್ತಿ ಓದಿ

12:40 PM (IST) Mar 12

ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ.. ಸರಸ ಪದಗಳ ಸರದಾರನ ಪ್ರಸ್ತದ ಗೀತೆ

ಹಂಸಲೇಖ ಅವರು ಪದಗಳನ್ನೇ ಸರಸವಾಗಿಸಿ ಹಾಡು ಕಟ್ಟುವ ಸರದಾರ. ಚಿಕ್ಕೆಜಮಾನ್ರು ಚಿತ್ರದ 'ಸೋಬಾನೆ ಎನ್ನಿರಮ್ಮಾ' ಹಾಡಿನಲ್ಲಿ ಗಂಡ-ಹೆಂಡತಿಯ ಮೊದಲ ರಾತ್ರಿಯ ಸಂಭ್ರಮವನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ.

ಪೂರ್ತಿ ಓದಿ

12:25 PM (IST) Mar 12

ಬೇಕಿದ್ರೆ ಇನ್ನೂ ಬಯ್ಯಿರಿ, ಟ್ರೋಲ್ ಮಾಡಿ ನಾನು ನೋಡ್ಕೊಂಡು ನಗುತ್ತೀನಿ ಅಷ್ಟೇ: ನಿವೇದಿತಾ ಗೌಡ ಬೋಲ್ಡ್‌ ಉತ್ತರ

ನಿವೇದಿತಾ ಗೌಡ ವಿಡಿಯೋಗಳನ್ನು ವೈರಲ್ ಮಾಡುತ್ತಿರುವವರಿಗೆ ಇಲ್ಲಿದೆ ಉತ್ತರ...ಎಷ್ಟು ಬೇಕಿದ್ರೂ ಟ್ರೋಲ್ ಮಾಡ್ಬೋದು ಅಂತೆ. 

ಪೂರ್ತಿ ಓದಿ

11:41 AM (IST) Mar 12

ಹೊಗೇನಕಲ್ ಜಲಪಾತದಲ್ಲಿ ಬಿದ್ದ ಜಯಮಾಲಾರನ್ನು ಉಳಿಸಿದ್ದು ರಾಜ್‌ಕುಮಾರ್; ಸತ್ತೇ ಹೋಗುತ್ತಿದ್ದೆ ಎಂದ ನಟಿ

ತೆರೆ ಮೇಲೆ ಕಂಡಷ್ಟು ಸುಲಭವಾಗಿ ಇರುವುದಿಲ್ಲ ಕ್ಲೈಮ್ಯಾಕ್ಸ್ ಸೀನ್. ಅಂಬಿಕಾ ಮತ್ತು ಜಯಮಾಲಾ ಹಂಚಿಕೊಂಡ ಘಟನೆಗಳಿದು..... 

ಪೂರ್ತಿ ಓದಿ

11:39 AM (IST) Mar 12

ನಟಿ ತಾರಾ ಜಮೀನು ಕನಕಪುರದಿಂದ ನೆಲಮಂಗಲಕ್ಕೆ ಹೋದ ರಸವತ್ತಾದ ಕಥೆ ಹೇಳಿದ ಮುಖ್ಯಮಂತ್ರಿ ಚಂದ್ರು!

ಮುಖ್ಯಮಂತ್ರಿ ಚಂದ್ರು ಅವರು ನಟಿ ತಾರಾ ಅವರ ಪೂರ್ವಜರ ಜಮೀನು ಕನಕಪುರದಿಂದ ನೆಲಮಂಗಲಕ್ಕೆ ಹೋಯಿತು ಎಂದು ಹೇಳಿದ ಪ್ರಸಂಗವನ್ನು ವಿವರಿಸಿದ್ದಾರೆ. ಗಣೇಶೋತ್ಸವ ಕಾರ್ಯಕ್ರಮಕ್ಕೆ ಹೋಗುವಾಗ ತಾರಾ ಕೇಳಿದ ಪ್ರಶ್ನೆಗೆ ಚಂದ್ರು ಉತ್ತರ ನೀಡಿದರು.

ಪೂರ್ತಿ ಓದಿ

11:22 AM (IST) Mar 12

ಪ್ರೊಡಕ್ಷನ್‌ ಬಾಯ್‌ ಆಗಿದ್ದ ನನ್ನನ್ನು ಹೀರೋ ಮಾಡಿದ್ದು ಬೆಂಗಳೂರು ಎಂದ ಪ್ರಖ್ಯಾತ ಬಾಲಿವುಡ್‌ ನಟ!

ಬಾಲಿವುಡ್ ನಟ ಅನಿಲ್ ಕಪೂರ್ ಅವರು ಬೆಂಗಳೂರಿನೊಂದಿಗಿನ ತಮ್ಮ ಆರಂಭಿಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅವರನ್ನು ಬೆಂಗಳೂರು ಹೇಗೆ ನಟನನ್ನಾಗಿ ಮಾಡಿತು ಎಂಬುದನ್ನು ಅವರು ವಿವರಿಸಿದ್ದಾರೆ.

ಪೂರ್ತಿ ಓದಿ

10:53 AM (IST) Mar 12

ತನ್ನ ಸಿನಿಮಾದಿಂದ ಅಕ್ಕನ ಮಗನನ್ನು ಹೊರ ಹಾಕಿದ ದರ್ಶನ್; ಹೊಸ ಕಥೆಗೆ ಪರದಾಡಬೇಕಾ?

ಅಕ್ಕನ ಮಗನನ್ನು ತನ್ನ ಸಿನಿಮಾದಿಂದ ದೂರವಿಟ್ಟ ದರ್ಶನ್. ವೈರಲ್ ವಿಡಿಯೋ ಬೆನ್ನಲೆ ಅವಕಾಶ ಕಳೆದುಕೊಂಡ ಚಂದು. 

ಪೂರ್ತಿ ಓದಿ

10:13 AM (IST) Mar 12

Annayya Serial: ಶಿವು ಮುಂದೆ ಪ್ರೀತಿ ಸಾಬೀತುಪಡಿಸಿಕೊಳ್ಳಲು ಕೆರೆಗೆ ಹಾರಿದ ಪಾರು! ಅಯ್ಯಯ್ಯೋ...!

Annayya Serial Zee Kannada: ʼಅಣ್ಣಯ್ಯʼ ಧಾರಾವಾಹಿಯಲ್ಲಿ ಶಿವುಗೆ ಪಾರು ಪ್ರೇಮ ನಿವೇದನೆ ಮಾಡಿದ್ದಾಳೆ. ಅದನ್ನು ಶಿವು ಒಪ್ಪದೆ ಇದ್ದಾಗ ಅವಳು ಕೆರೆಗೆ ಹಾರಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು? 

ಪೂರ್ತಿ ಓದಿ

10:06 AM (IST) Mar 12

ಅಮಿತಾಭ್ ಬಚ್ಚನ್ ಮೊದಲ ಕಿಸ್, ತಮಗಿಂತ 36 ವರ್ಷ ಕಿರಿಯ ನಟಿ ಮೇಲೆ ಲವ್

ಅಮಿತಾಭ್ ಬಚ್ಚನ್ ಅವರು ತಮ್ಮ ವೃತ್ತಿಜೀವನದಲ್ಲಿ 36 ವರ್ಷ ಕಿರಿಯ ನಟಿ ಜೊತೆ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಚಿತ್ರವು 57 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಪೂರ್ತಿ ಓದಿ

09:38 AM (IST) Mar 12

ನಿರ್ಮಾಪಕ ದಿಲ್ ರಾಜು ಮಾಸ್ಟರ್ ಸ್ಟ್ರೋಕ್: ನಂಬರ್ ಒನ್ ಡೈರೆಕ್ಟರ್ ಜೊತೆ ಅಲ್ಲು ಅರ್ಜುನ್ ಮೀಟಿಂಗ್?

ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ದೊಡ್ಡ ಡೈರೆಕ್ಟರ್ ಒಬ್ಬರನ್ನು ಕರೆತಂದಿದ್ದಾರೆ. ಇವರಿಬ್ಬರ ಜೊತೆ ಸಿನಿಮಾ ಮಾಡಲು ದಿಲ್ ರಾಜು ಮೀಟಿಂಗ್ ಏರ್ಪಡಿಸುತ್ತಿದ್ದಾರಂತೆ. ಅಷ್ಟಕ್ಕೂ ಆ ನಿರ್ದೇಶಕ ಯಾರು, ಕಥೆ ಏನು.

ಪೂರ್ತಿ ಓದಿ

09:30 AM (IST) Mar 12

ಮಹೇಶ್​ಬಾಬು & ರಾಜಮೌಳಿ ಕಾಂಬಿನೇಷನ್​​ ‘SSMB 29’ ಸಿನಿಮಾ ರಾಮಾಯಣದ ಆಧಾರಿತವೇ?: ಸಂಜೀವಿನಿ ಹೊಸ ಕೆತೆಯೇನು?

#SSMB29: ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ SSMB29 ರಾಮಾಯಣದ ಸ್ಫೂರ್ತಿಯಿಂದ ಮೂಡಿ ಬರುತ್ತಿದೆ ಎಂಬ ಮಾಹಿತಿ ಇದೆ. ಹಾಗಾದರೆ ರಾಮಾಯಣದ ಯಾವ ಘಟ್ಟದ ಆಧಾರದ ಮೇಲೆ ಈ ಸಿನಿಮಾ ಇರಲಿದೆ ನೋಡೋಣ. 

ಪೂರ್ತಿ ಓದಿ

09:21 AM (IST) Mar 12

ಆ ರಾತ್ರಿ ಅವರು ಹೋಗಿದ್ರೆ ಕಲ್ಪನಾ ಸಾಯುತ್ತಿರಲಿಲ್ಲ.. ಕೌಂಟರ್ ಡೈಲಾಗ್‌ಗೆ ಕೆರಳಿಕೆಂಡವಾಗಿದ್ದ ಮಾಲೀಕ!

Kannada Actress Kalpana: ನಟಿ ಕಲ್ಪನಾ ಅವರ ಸಾವಿಗೆ ಮುಂಚಿನ ದಿನ ನಡೆದ ಘಟನೆಯನ್ನು ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಬಿಚ್ಚಿಟ್ಟಿದ್ದಾರೆ. ನಾಟಕದಲ್ಲಿ ಕೌಂಟರ್ ಡೈಲಾಗ್‌ನಿಂದ ಕೆರಳಿದ ಮಾಲೀಕ ಮತ್ತು ಕಲ್ಪನಾ ನಡುವಿನ ಜಗಳವೇ ಸಾವಿಗೆ ಕಾರಣವಾಯಿತೇ?

ಪೂರ್ತಿ ಓದಿ

09:19 AM (IST) Mar 12

ನನ್ನ ಮೇಲಿನ ಅಭಿಮಾನಕ್ಕೆ ಅಕ್ಕನ ಮಗನ ಕಾಲಿಗೆ ಬೀಳುವುದು ನೋಡಿ ನೋವಾಗಿದೆ; ನಟ ದರ್ಶನ್ ಬೇಸರ

ದರ್ಶನ್ ಹಂಚಿಕೊಂಡಿರುವ ವಿಡಿಯೋ ನೋಡಿ ಎಲ್ಲರೂ ಶಾಕ್. ಅಭಿಮಾನಿಗಳು ಕಾಲಿಗೆ ಬೀಳುವುದು ಎಷ್ಟು ಸರಿ ಎಮದು ಪ್ರಶ್ನೆ ಮಾಡಿದ ನಟ..... 

ಪೂರ್ತಿ ಓದಿ

08:50 AM (IST) Mar 12

ಮಮ್ಮಿ ಸುಮಲತಾ ಮಾತ್ರವಲ್ಲ ಪುತ್ರ ವಿನೀಶ್‌ನೂ ಅನ್‌ಫಾಲೋ ಮಾಡಿದ ದರ್ಶನ್; ಯಾಕೆ ಈ ಗೇಟ್‌ಪಾಸ್‌?

ನಟ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ 6 ಜನರನ್ನು ಅನ್‌ಫಾಲೋ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಂಬರೀಶ್ ಕುಟುಂಬದ ಸದಸ್ಯರು ಮತ್ತು ಸಹೋದರ ದಿನಕರ್ ತೂಗುದೀಪ್ ಅವರನ್ನೂ ದರ್ಶನ್ ಅನ್‌ಫಾಲೋ ಮಾಡಿರುವುದು ಕುತೂಹಲ ಮೂಡಿಸಿದೆ.

ಪೂರ್ತಿ ಓದಿ

08:32 AM (IST) Mar 12

ಇವರೇ ನೋಡಿ ಶೋಭಿತಾ ಮೊದಲ ಪ್ರೀತಿ! ನಟ ನಾಗಚೈತನ್ಯ ಪತ್ನಿಯ ಪ್ರೇಮಕಥೆ!

ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾದ ಶೋಭಿತಾ ಧೂಲಿಪಾಲ, ತನ್ನ ಮೊದಲ ಕ್ರಶ್ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಚೈತನ್ಯಗಿಂತ ಮುಂಚೆ ಒಬ್ಬರ ಮೇಲೆ ಮನಸ್ಸಾಯಿತಂತೆ. ಅವರು ಯಾರು? ಶೋಭಿತಾ ಪ್ರೇಮಕಥೆ ಏನು?

ಪೂರ್ತಿ ಓದಿ

07:37 AM (IST) Mar 12

ಬೆತ್ತಲೆ ಬೆನ್ನು ತೋರಿಸಿದ ಚಂದ್ರಮುಖಿ ಪ್ರಾಣಸಖಿ ಭಾವನಾ, ಎಲ್ಲ ಜಾಲಿ ಜಾಲಿ ಅಂತಿರೋ ನೆಟ್ಟಿಗರು

 ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಿಯಾಲಿಟಿ ಶೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಾರೆ. ಎಲ್ಲ ಜಾಲಿ ಜಾಲಿ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಪೂರ್ತಿ ಓದಿ

07:37 AM (IST) Mar 12

ಮಗು ಹೆತ್ತು ಪೂರ್ಣಿ ಕೈಗಿತ್ತು ತುಳಸಿ ಸಾವು? ಮುಗಿಯಲಿದೆ ಶ್ರೀರಸ್ತು ಶುಭಮಸ್ತು- ಇದೇನಿದು ಟ್ವಿಸ್ಟ್​?

ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಪ್ರೊಮೋ ಬಿಡುಗಡೆಯಾಗಿದ್ದು, ಇದನ್ನು ನೋಡಿದರೆ,  ಧಾರಾವಾಹಿ ಮುಗಿಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಏನಿದೆ ಇದರಲ್ಲಿ?
 

ಪೂರ್ತಿ ಓದಿ

07:37 AM (IST) Mar 12

ಪ್ರಜ್ವಲ್​- ಅಕ್ಷತಾ ಅತ್ಯುತ್ತಮ ನಟ, ನಟಿ: ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ- ಪಡೆದ ಹಣವೆಷ್ಟು ? ​ ಡಿಟೇಲ್ಸ್​ ಇಲ್ಲಿದೆ...

2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಫುಲ್​ ಡಿಟೇಲ್ಸ್​ ಇಲ್ಲಿದೆ.
 

ಪೂರ್ತಿ ಓದಿ


More Trending News