WEB SPECIAL

ಸಂದರ್ಶನ | ಛಲವಿದ್ದರೆ ಫಲ: ಎವರೆಸ್ಟ್ ಏರಿದ ಕನ್ನಡತಿ ನಂದಿತಾ

Jan 26, 2019, 1:03 PM IST

ನಂದಿತಾ ನಾಗನಗೌಡ. ವಾಣಿಜ್ಯ ನಗರಿ ಹುಬ್ಬಳ್ಳಿ ಮೂಲದ ನಂದಿತಾ ಓದಿದ್ದು ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಆದರೆ ಅವರ ಆಸಕ್ತಿ ಹೊರಳಿದ್ದು ಮಾತ್ರ ಸಾಹಸಮಯ ಕ್ರೀಡಾ ಕ್ಷೇತ್ರವಾದ ಪರ್ವತಾರೋಹಣದೆಡೆಗೆ. ಸಾಧಿಸಬೇಕು ಎನ್ನುವ ಛಲವಿದ್ದರೆ ಎಂತಹ ಕಠಿಣ ಸವಾಲನ್ನು ಬೇಕಾದರೂ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ನಂದಿತಾ ನಾಗನಗೌಡ ಪ್ರತ್ಯಕ್ಷ ಉದಾಹರಣೆ.

ಪರ್ವತಾರೋಹಣದ ಸವಾಲುಗಳ ಬಗ್ಗೆ ನಂದಿತಾ ನಾಗನಗೌಡ ಎಕ್ಸ್’ಕ್ಲೂಸಿವ್ ಆಗಿ www.suvarnanews.com ಜತೆ ಮಾತನಾಡಿದ್ದಾರೆ. ಅವರು ಏನಂದ್ರು ಕೇಳೋಣ ಬನ್ನಿ