‘ಭಯಾನಕ’:ಕೊಡಗು ಪ್ರವಾಹದ ಕುರಿತು ಬಾಣಂತಿ ಮಾತು!

Aug 19, 2018, 7:48 PM IST

ಮಡಿಕೇರಿ(ಆ.19): ಮಡಿಕೇರಿಯ ಭಾರೀ ಮಳೆಗೆ ಸಿಲುಕಿದ ಜನರ ಪರದಾಡುತ್ತಿದ್ದಾರೆ. ಈ ಮಧ್ಯೆ ಹಲವು ರಿಲೀಫ್ ಸೆಂಟರ್ ಗಳನ್ನು ಸ್ಥಾಪಿಸಿ, ನಿರಾಶ್ರಿತರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರವಾದಲ್ಲಿ ಸಿಲುಕಿಬಂದ ಬಾಣಂತಿ, ಸುವರ್ಣ ನ್ಯೂಸ್ ಜೊತೆ ಮಾತಾಡಿದ್ದು, ಆಕೆ ಏನು ಹೇಳಿದ್ದಾಳೆ ಎಂಬುದನ್ನು ಕೇಳೋಣ ಬನ್ನಿ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..