ಸಿಇಓ ಮಾತು ಕೇಳಲ್ಲ, ಕುರ್ಚಿ ಬಿಡಲ್ಲ, ಶಾಸಕರ ಮಾತೇ ಫೈನಲ್: ಅಧಿಕಾರಿ ಧಿಮಾಕು

Nov 22, 2018, 6:14 PM IST

ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ವರ್ಗಾವಣೆಯಾಗಿದ್ದರೂ ಸಿಡಿಪಿಓ ಒಬ್ಬರು ತಾನು ಅಧಿಕಾರ ಹಸ್ತಾಂತರಿಸಲ್ಲ, ಶಾಸಕರು ಹೇಳಿದ್ರೆ ಮಾತ್ರ ಕುರ್ಚಿ ಬಿಡ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.  ಏನಿದು ಅಧಿಕಾರಿಯ ಧಿಮಾಕಿನ ಸ್ಟೋರಿ? ಇಲ್ಲಿದೆ ವಿವರ...