ಹಾಸನ: ಜೆಡಿಎಸ್‌ ತಿರಸ್ಕಾರಕ್ಕೆ ‘ಒನ್ ಮ್ಯಾನ್ ಆರ್ಮಿ’ ಧೋರಣೆಯೇ ಕಾರಣ

Nov 21, 2018, 10:08 PM IST

ಹಾಸನದಲ್ಲಿ ಎಚ್‌.ಡಿ. ರೇವಣ್ಣ ‘ಒನ್ ಮ್ಯಾನ್ ಆರ್ಮಿ’ ಧೋರಣೆಯಿಂದಾಗಿಯೇ ಜನರು ಜೆಡಿಎಸ್‌ನ್ನು ತಿರಸ್ಕರಿಸಿದ್ದಾರೆ ಎಂದು ರೇವಣ್ಣ ವಿರುದ್ಧ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹರಿಹಾಯ್ದಿದ್ದಾರೆ. ರೇವಣ್ಣ ಈ ರೀತಿ ಮುಂದುವರಿದರೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಎಚ್ಚರಿಕೆ ಪ್ರೀತಮ್ ಗೌಡ ನೀಡಿದ್ದಾರೆ.