ಕಬ್ಬು ಲಾರಿಯನ್ನು ಸುವರ್ಣಸೌಧದೊಳಗೆ ನುಗ್ಗಿಸಿದ ರೈತರು!

Nov 18, 2018, 2:54 PM IST

ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿ ಸೇರಿದಂತೆ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಕಬ್ಬು ತುಂಬಿದ ಲಾರಿಯನ್ನೇ ಸುವರ್ಣಸೌಧದೊಳಗೆ ನುಗ್ಗಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್...