ಸಾಲಮನ್ನಾ ಬೇಡ ಎಂದು ಸಿಎಂಗೆ ಪತ್ರ ಬರೆದ ಸ್ವಾಭಿಮಾನಿ ರೈತ

Aug 13, 2018, 6:32 PM IST

ನನ್ನ ಸಾಲವನ್ನು ಮನ್ನಾ ಮಾಡುವುದು ಬೇಡ, ಒಂದು ವೇಳೆ ಸಾಲ ಮನ್ನಾ ಮಾಡಿದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಮೂಡಿಗೆರೆ ತಾಲೂಕಿನ ಕರಡಗೋಡು ಗ್ರಾಮದ ರೈತ ಅಮರನಾಥ ಮುಖ್ಯಮಂತ್ರಿ, ಕೃಷಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.  ರಾಜ್ಯದಲ್ಲೇ ಸಾಲ ಮನ್ನಾ ಬೇಡಾ ಎಂದ ಮೊದಲ ರೈತ ಎಂಬ ಕೀರ್ತಿಗೆ ಅಮರನಾಥ ಪಾತ್ರರಾಗಿದ್ದಾರೆ. ಅಷ್ಟಕ್ಕು ರೈತ ಅಮರನಾಥ ಏನಂದ್ರು ನೀವೇ ಕೇಳಿ..