ಮಹಾಮಳೆಯ ಬಳಿಕ ಆರೋಗ್ಯಕ್ಕೆ ಆದ್ಯತೆ!

Aug 23, 2018, 4:00 PM IST

ಮಡಿಕೇರಿ(ಆ.23): ಮಹಾಮಳೆಯ ಬಳಿಕ ಇದೀಗ ಕೊಡಗಿನಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ರಕ್ಷಣೆ, ಮುನ್ನೆಚ್ಚರಿಕೆ ಬಗ್ಗೆ ವೈದ್ಯರಿಂದ ಮಾಹಿತಿ ನೀಡಲಾಗುತ್ತಿದೆ.


ಗದಗದಿಂದ ಸ್ವಯಂಚಾಲಿತವಾಗಿ ಸಂತ್ರಸ್ತರಿಗೆ ನೆರವಾಗಲು ಬಂದ ವೈದ್ಯರ ತಂಡ, ಸಂತ್ರಸ್ತರಿಗೆ ಯೋಗ ಹೇಳಿಕೊಡುತ್ತಿದೆ. ಜ್ವರ, ವಾಂತಿ ಭೇದಿ, ಮಲೇರಿಯಾದಂತ ರೋಗಗಳಿಂದ ದೂರು ಇರುವ ಬಗ್ಗೆ ಮಾಹಿತಿ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...