ಭಯಪಡಬೇಡಿ, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ: ಕೊಡಗು ಸಂತ್ರಸ್ತರಿಗೆ ಸಿಎಂ ಅಭಯ

Aug 19, 2018, 5:12 PM IST

ಮಳೆ-ನೆರೆಯಿಂದ ತತ್ತರಿಸಿಸಿರುವ ಕೊಡಗಿಗೆ 2ನೇ ದಿನ ಭೇಟಿನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ವೀಕ್ಷಣೆ ನಡೆಸಿದ್ದಾರೆ. ಧೃತಿಗೆಡಬೇಡಿ, ಸರ್ಕಾರವು ಸಕಲ ನೆರವು ಒದಗಿಸಲು ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಎಚ್‌ಡಿಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ.