ಸತ್ತವರಿಗೆ ವ್ಯವಸ್ಥೆ :
ಪ್ರತಿಯೊಬ್ಬರೂ ಸಾವಿಗೆ ಹೆದರುತ್ತಾರೆ, ಆದರೆ ಸಾವು ಪ್ರಕೃತಿ ನಿಯಮ, ಅದಕ್ಕೆ ಯಾವುದೇ ಪರಿಹಾರವಿಲ್ಲ. ಆದರೂ ಇಲ್ಲಿನ ಸರ್ಕಾರವು ಸಾಯುವವರಿಗಾಗಿ ಒಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯ ಪ್ರಕಾರ, ಯಾರಾದರೂ ಸಾಯುವ ಹಂತದಲ್ಲಿದ್ದಾಗ, ಅವರನ್ನು ಹೆಲಿಕಾಪ್ಟರ್ ಮೂಲಕ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತದೆ ಮತ್ತು ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಲಾಗುತ್ತದೆ. ಈ ನಗರವು ತುಂಬಾ ಚಿಕ್ಕದಾಗಿದೆ ಮತ್ತು ಇಲ್ಲಿನ ಒಟ್ಟು ಜನಸಂಖ್ಯೆ ಕೇವಲ 2000 ಆಗಿರುವುದರಿಂದ ಮಾತ್ರ ಇದೆಲ್ಲವೂ ಸಾಧ್ಯ. ಹಾಗಾಗಿ ಇಲ್ಲಿ ಇದುವರೆಗೂ ಸಾವು ಸಂಭವಿಸಿಯೇ ಇಲ್ಲ ಎನ್ನಬಹುದು.