ಸರಿ, ಮದುವೆಯಾಯಿತು. ಹನಿಮೂನಿಗೆ ಆಯ್ಕೆ ಮಾಡಿ ಕೊಂಡಿದ್ದು ಹುವಾಯಿ ದ್ವೀಪವನ್ನು. ಅಲ್ಲಿ ಸೌಂದರ್ಯ ನೋಡಿ, ಅಲ್ಲಿಯೇ ನೆರೆಯೂರುತ್ತಾರೆ. ಬದುಕು ಚೆಂದವಾಗಿಯೇ ಇರುತ್ತೆ. ಆದರೆ, ಮಲ್ಹೋತ್ರಾ ತಂದೆ ಕೊನೆಯುಸಿರೆಳೆದು, ಹರಿದ್ವಾರದಲ್ಲಿ ಕರ್ಮ ಮಾಡಲು ಹೋದಾಗ ಇವರ ಮನಸ್ಸು ಅಲ್ಲಿನ ಮಾಲಿನ್ಯಕ್ಕೆ ಮರಗುತ್ತೆ. ತಕ್ಷಣವೇ ಭಾರತದ ನೆಲ, ಜಲ, ನಿಸರ್ಗವನ್ನು ರಕ್ಷಿಸುವ ಪಣ ತೊಡುತ್ತದೆ ಈ ಜೋಡಿ.
ಸರಿ, ಮದುವೆಯಾಯಿತು. ಹನಿಮೂನಿಗೆ ಆಯ್ಕೆ ಮಾಡಿ ಕೊಂಡಿದ್ದು ಹುವಾಯಿ ದ್ವೀಪವನ್ನು. ಅಲ್ಲಿ ಸೌಂದರ್ಯ ನೋಡಿ, ಅಲ್ಲಿಯೇ ನೆರೆಯೂರುತ್ತಾರೆ. ಬದುಕು ಚೆಂದವಾಗಿಯೇ ಇರುತ್ತೆ. ಆದರೆ, ಮಲ್ಹೋತ್ರಾ ತಂದೆ ಕೊನೆಯುಸಿರೆಳೆದು, ಹರಿದ್ವಾರದಲ್ಲಿ ಕರ್ಮ ಮಾಡಲು ಹೋದಾಗ ಇವರ ಮನಸ್ಸು ಅಲ್ಲಿನ ಮಾಲಿನ್ಯಕ್ಕೆ ಮರಗುತ್ತೆ. ತಕ್ಷಣವೇ ಭಾರತದ ನೆಲ, ಜಲ, ನಿಸರ್ಗವನ್ನು ರಕ್ಷಿಸುವ ಪಣ ತೊಡುತ್ತದೆ ಈ ಜೋಡಿ.