ಜಮ್ಮುವಿನಿಂದ ಸೇಬಿನ ಗಿಡ ತರಿಸಿಕೊಂಡಿದ್ದು, ನೆಟ್ಟು ಎರಡು ವರ್ಷದಲ್ಲಿ ಫಸಲು ಬಂದಿದೆ. ಮುಂದೆ ಗಿಡವನ್ನು ನೆಲದಲ್ಲಿ ನೆಡುವ ಚಿಂತನೆ ನಡೆಸಿದ್ದು, ಅದು ಚೆನ್ನಾಗಿ ಬಂದರೆ, ಮುಂದೆಯೂ ಕಾಶ್ಮೀರದಿಂದ ಗಿಡಗಳನ್ನು ತಂದು ನೆಡುವ ಚಿಂತನೆಯಲ್ಲಿದ್ದಾರೆ . 9 ವರ್ಷ ಸಿಆರ್ಪಿಎಫ್ನಲ್ಲಿ ಕೆಲಸ ಮಾಡಿದ್ದ ಪ್ರಕಾಶ್, ಮಡಿಕೇರಿಯ ಸಂಪಿಗೆಕಟ್ಟೆಯಲ್ಲಿ ನೆಲೆಸಿದ್ದು, ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದಾರೆ.
ಜಮ್ಮುವಿನಿಂದ ಸೇಬಿನ ಗಿಡ ತರಿಸಿಕೊಂಡಿದ್ದು, ನೆಟ್ಟು ಎರಡು ವರ್ಷದಲ್ಲಿ ಫಸಲು ಬಂದಿದೆ. ಮುಂದೆ ಗಿಡವನ್ನು ನೆಲದಲ್ಲಿ ನೆಡುವ ಚಿಂತನೆ ನಡೆಸಿದ್ದು, ಅದು ಚೆನ್ನಾಗಿ ಬಂದರೆ, ಮುಂದೆಯೂ ಕಾಶ್ಮೀರದಿಂದ ಗಿಡಗಳನ್ನು ತಂದು ನೆಡುವ ಚಿಂತನೆಯಲ್ಲಿದ್ದಾರೆ . 9 ವರ್ಷ ಸಿಆರ್ಪಿಎಫ್ನಲ್ಲಿ ಕೆಲಸ ಮಾಡಿದ್ದ ಪ್ರಕಾಶ್, ಮಡಿಕೇರಿಯ ಸಂಪಿಗೆಕಟ್ಟೆಯಲ್ಲಿ ನೆಲೆಸಿದ್ದು, ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದಾರೆ.