ಈ ಕೋರ್ಟ್ ಆರ್ಡರ್ ಪಡೆದು ಬಂದ ರೈತ ಸಂಪುರನ್ ಸಿಂಗ್, ಅಮೃತಸರ ಸ್ವರ್ಣ ಶತಾಬ್ದಿ ಎಕ್ಸ್ಪ್ರೆಸ್ ರೈಲು ಸೀಜ್ ಮಾಡಿದ್ದ. ಈ ಮೂಲಕ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮಾಲೀಕನಾದ ಏಕೈಕ ವ್ಯಕ್ತಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ ರೈಲ್ವೇ ಇಲಾಖೆ ಅಧಿಕಾರಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಿ, ರೈಲು ಬಿಡುಗಡೆ ಮಾಡುವ ಆರ್ಡರ್ ಪಡೆದುಕೊಂಡರು. ರೈತನ ವಶದಲ್ಲಿದ್ದ ರೈಲನ್ನು ಬಿಡಿಸಲಾಗಿತ್ತು. ಆದರೆ ಈ ಪ್ರಕರಣ ಈಗಲೂ ಕೋರ್ಟ್ನಲ್ಲಿದೆ.