ಮಂಡ್ಯ ಜನತೆ ಬಗ್ಗೆ ಅಭಿಷೇಕ್‌ಗೆ ಏನಿದೆ ಅಭಿಪ್ರಾಯ?

Jan 19, 2019, 3:38 PM IST

ಮಂಡ್ಯದ ಜನತೆಗೆ ಅಂಬಿ ಎಂದರೆ ಅಪಾರ ಅಭಿಮಾನ, ಗೌರವ ಎಲ್ಲವೂ ಜಾಸ್ತಿ. ಅಂಬಿ ಇಹಲೋಕ ತ್ಯಜಿಸಿದ್ದರೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಂಬಿ ಪುತ್ರ ಅಭಿಷೇಕ್ ತೆರೆಗೆ ಬರಲು ಸಿದ್ದರಾಗಿದ್ದಾರೆ. ಅಭಿಷೇಕ್  ಮೇಲೆಯೂ ಜನ ಅಷ್ಟೇ ಪ್ರೀತಿ ಇಟ್ಟಿದ್ದಾರೆ. ಮಂಡ್ಯದ ಜನತೆಗೆ ನಾನು ಋಣಿ ಎಂದು ಅಭಿಷೇಕ್ ಹೇಳಿದ್ದಾರೆ. ಅವರ ಋಣ ತೀರಿಸಲು ಅಭಿಷೇಕ್ ಏನು ಮಾಡಬಹುದು? ಸುವರ್ಣ ನ್ಯೂಸ್ ಗೆ ಕೊಟ್ಟ ಸಂದರ್ಶನದಲ್ಲಿ ಅವರೇ ಹೇಳಿದ ಮಾತುಗಳನ್ನು ಕೇಳಿ.