ಅಮರನಾಥ ಕ್ಷೇತ್ರದ ವಿಸ್ಮಯಗಳ ಹಿಂದಿನ ರಹಸ್ಯ ಇದು !

Nov 20, 2018, 4:32 PM IST

ಅಮರನಾಥ ಹಿಂದೂಗಳಿಗೆ ಪವಿತ್ರ ಪುಣ್ಯಕ್ಷೇತ್ರ. ಹಿಮದಲ್ಲಿ ಮೂಡುವ ಶಿವ, ಭಕ್ತರಿಗೆ ವಿಸ್ಮಯಮೂರ್ತಿಯಾಗಿ ಕಾಣುತ್ತಾನೆ. ಇದು ಬರೇ ಕಣ್ಣಿಗೆ ಕಾಣುವ ವಿಸ್ಮಯವಲ್ಲ, ಪೃಕೃತಿ ವಿಸ್ಮಯ ಹಾಗೂ ವೈದಿಕ ವಿಸ್ಮಯವೂ ಹೌದು. ಇಷ್ಟೆಲ್ಲಾ  ವಿಸ್ಮಯಗಳಿಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ...