Asianet Suvarna News Asianet Suvarna News

ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸಂಚು ನಡೆಸಿದ್ದು ನಾವೇ: ಸತ್ಯ ಬಾಯ್ಬಿಟ್ಟ PFI ಸದಸ್ಯ!

ಟೌನ್ ಹಾಲ್ ಎದುರು ನಡೆಯುತ್ತಿದ್ದ ಸಿಎಎ ಪೌರತ್ವ ಪರ ಪ್ರತಿಭಟನೆ ವೇಳೆ ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಹತ್ಯೆ ಯ್ತನ ಪ್ರಕರರಣದ ಸಂಚು ಬಯಲಾಗಿದೆ. ಪೊಲೀಸರ ಮುಂದೆ  ಸಂಚಿನ ಆರೋಪಿಯೇ ಸತ್ಯ ಬಾಯ್ಬಿಟ್ಟಿದ್ದಾನೆ. ಆರ್‌ಎಸ್‌ಎಸ್, ಹಿಂದೂ ಮುಖಂಡರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದು ನಾನೇ ಎಂದು PFI ಸದಸ್ಯನೇ ಬಾಯ್ಬಿಟ್ಟಿದ್ದಾನೆ.  ಆಪರೇಷನ್ ಟೌನ್‌ಹಾಲ್ ಸ್ಕೆಚ್ ಹೇಗೆ ನಡೆದಿತ್ತು? ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ! 

 ಬೆಂಗಳೂರು (ಜ. 24): ಟೌನ್ ಹಾಲ್ ಎದುರು ನಡೆಯುತ್ತಿದ್ದ ಸಿಎಎ ಪೌರತ್ವ ಪರ ಪ್ರತಿಭಟನೆ ವೇಳೆ ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಹತ್ಯೆ ಯ್ತನ ಪ್ರಕರರಣದ ಸಂಚು ಬಯಲಾಗಿದೆ. ಪೊಲೀಸರ ಮುಂದೆ  ಸಂಚಿನ ಆರೋಪಿಯೇ ಸತ್ಯ ಬಾಯ್ಬಿಟ್ಟಿದ್ದಾನೆ. 

ತೇಜಸ್ವಿ ಸೂರ್ಯಗೆ ಹೆಚ್ಚಿನ ಭದ್ರತೆ, ಆರೋಪಿಗಳ ಕೋಡ್ ವರ್ಡ್ ಅಬ್ಬಬ್ಬಾ!

ಆರ್‌ಎಸ್‌ಎಸ್, ಹಿಂದೂ ಮುಖಂಡರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದು ನಾನೇ ಎಂದು PFI ಸದಸ್ಯನೇ ಬಾಯ್ಬಿಟ್ಟಿದ್ದಾನೆ.  ಆಪರೇಷನ್ ಟೌನ್‌ಹಾಲ್ ಸ್ಕೆಚ್ ಹೇಗೆ ನಡೆದಿತ್ತು? ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ! 

Video Top Stories