Asianet Suvarna News Asianet Suvarna News

ಕಂದಾಯ ಖಾತೆ ಉಳಿಸಿಕೊಂಡು ಪೌರಾಡಳಿತ ಬಿಟ್ಟು ಕೊಡುವೆ: ಆರ್. ಅಶೋಕ್

'ಪೌರಾಡಳಿತ ಖಾತೆಯನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಕಂದಾಯ ಖಾತೆ ಉಳಿಸಿಕೊಂಡು ಪೌರಾಡಳಿತ ಬಿಟ್ಟು ಕೊಡುವೆ. ನನ್ನ ಕೊಟ್ಟ ಖಾತೆಯಲ್ಲಿ ನಾನು ತೃಪ್ತನಿದ್ದೇನೆ' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಬೆಂಗಳೂರು (ಫೆ. 10): 'ಪೌರಾಡಳಿತ ಖಾತೆಯನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಕಂದಾಯ ಖಾತೆ ಉಳಿಸಿಕೊಂಡು ಪೌರಾಡಳಿತ ಬಿಟ್ಟು ಕೊಡುವೆ. ನನ್ನ ಕೊಟ್ಟ ಖಾತೆಯಲ್ಲಿ ನಾನು ತೃಪ್ತನಿದ್ದೇನೆ' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಕೊನೆಗೂ ಮುಗಿಯಿತು ಖಾತೆ ಬಿಕ್ಕಟ್ಟು; ನೂತನ ಸಚಿವರ ಪಟ್ಟಿ ಇಲ್ಲಿದೆ !

Video Top Stories