Asianet Suvarna News Asianet Suvarna News

ಚಿಕ್ಕಮಗಳೂರು:  ಗುಹೆಯಲ್ಲಿ ವಾಸ ಮಾಡ್ತಿದ್ದ ಕುಟುಂಬ ನಾಡಿಗೆ

ಗುಹೆಯಲ್ಲಿದ್ದ ಕುಟುಂಬ ನಾಡಿಗೆ!  ಕಳಸ ಗ್ರಾ.ಪಂ ಬಲಿಗೆಯ ಅರಣ್ಯ ವ್ಯಾಪ್ತಿಯ ಕಲ್ಲಕ್ಕಿ ಗ್ರಾಮದ ಗುಹೆಯಲ್ಲಿ ವಾಸಿಸುತ್ತಿದ್ದ ಅನಂತ್ ಕುಟುಂಬ/  ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಲ್ಲಕ್ಕಿ ಗ್ರಾಮ/  ಕಳೆದ ಮಳೆಗಾಲದಲ್ಲಿ ಮನೆ ಸಂಪೂರ್ಣ ಹಾನಿಯಾಗಿತ್ತು

ಚಿಕ್ಕಮಗಳೂರು(ಏ. 24)  ಗುಹೆಯಲ್ಲಿದ್ದ ಕುಟುಂಬ ಇದೀಗ ನಾಡಿಗೆ ಬಂದಿದೆ. ಕಳಸ ಗ್ರಾಪಂವ್ಯಾಪ್ತಿಯ ಬಲಿಗೆಯ ಅರಣ್ಯ ವ್ಯಾಪ್ತಿಯ ಕಲ್ಲಕ್ಕಿ ಗ್ರಾಮದ ಗುಹೆಯಲ್ಲಿ ವಾಸಿಸುತ್ತಿದ್ದ ಅನಂತ್ ಕುಟುಂಬ ಇದೀಗ ನಾಡಿಗೆ  ಬಂದಿದೆ

ಗ್ರಾಮಸ್ಥರಿಂದಲೇ ಮದ್ಯ ನಿಷೇಧ; ಅಭಿನಂದಿಸಲೇಬೇಕು

ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಲ್ಲಕ್ಕಿಯ ಮನೆ ಕಳೆದ ಮಳೆಗಾಲದಲ್ಲಿ ಪೂರ್ಣ ಹಾನಿಯಾಗಿತ್ತು.  ಗುಹೆಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಸಿಎಂ ಅಭಯ ನೀಡಿದ್ದು ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಅದೇಶ ನೀಡಿದ್ದಾರೆ.  ಮುಖ್ಯಮಂತ್ರಿ ಅದೇಶದಂತೆ ಶಾಸಕ ಎಂಪಿ ಕುಮಾರಸ್ವಾಮಿ ಕುಟುಂಬಕ್ಕೆ ವ್ಯವಸ್ಥೆ ಮಾಡಿದ್ದಾರೆ.