ಇಂದಿನ ಒಳ್ಳೆಯ ಕೆಲಸಕ್ಕೆ ಈ ಘಳಿಗೆ ಹೆಚ್ಚು ಸೂಕ್ತ
ನಮಸ್ಕಾರ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಒಳ್ಳೆಯ ಕೆಲಸಕ್ಕೆ ಯಾವ ಘಳಿಗೆ ಹೆಚ್ಚು ಸೂಕ್ತ? ಇಲ್ಲಿದೆ ನೋಡಿ
ದಿನಾಂಕ : 22/02/2019
ವಾರ : ಶುಕ್ರವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
ಶಿಶಿರ ಋತೌ
ಮಾಘ ಮಾಸೇ
ಕೃಷ್ಣ : ಪಕ್ಷೇ ತೃತೀಯಾಯಂ (03-07 pm ರವರೆಗೆ)
ಭಾರ್ಗವ ವಾಸರೇ : ವಾಸರಸ್ತು
ಹಸ್ತ ನಕ್ಷತ್ರೇ (05-00 am ರವರೆಗೆ)
ಶೂಲ ಯೋಗೇ (07-32 pm ರವರೆಗೆ)
ಭದ್ರ : ಕರಣೇ (10-49 am ರವರೆಗೆ)
ಸೂರ್ಯ ರಾಶಿ : ಕುಂಭ* ಚಂದ್ರ ರಾಶಿ : *ಕನ್ಯಾ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-43 am ಸೂರ್ಯಾಸ್ತ - 06-24 pm
ಅಶುಭ ಕಾಲಗಳು
ರಾಹುಕಾಲ* *11-05 am ಇಂದ 12-33 pm ಯಮಗಂಡಕಾಲ 03-30 pm ಇಂದ 04-58 pm
ಗುಳಿಕಕಾಲ 08-09 am ಇಂದ 09-37 am