ಆಪ್ತಮಿತ್ರನಿಗೆ ಕಿಚ್ಚನ ಸಂದೇಶ
ನೀನು ಆರೋಗ್ಯವಾಗಿರುವೆಯೆಂದು ಕೇಳಿ ನನಗೆ ಸಂತೋಷವಾಗಿದೆ. ಚೇತರಿಸಿಕೊಳ್ಳಲೆಂದು ನನ್ನ ಶುಭ ಹಾರೈಕೆ. ಬೇಗನೆ ಗುಣಮುಖನಾಗು ಗೆಳೆಯ- ಸುದೀಪ್
ಬೆಂಗಳೂರು[ಸೆ.24]: ರಸ್ತೆ ಅಪಘಾತದಿಂದ ಗಾಯಗೊಂಡು ಮೈಸೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇಗ ಗುಣಮುಖರಾಗಲು ಆಪ್ತಮಿತ್ರ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಟ್ವೀಟ್ ಮಾಡಿರುವ ಸುದೀಪ್ 'ನೀನು ಆರೋಗ್ಯವಾಗಿರುವೆಯೆಂದು ಕೇಳಿ ನನಗೆ ಸಂತೋಷವಾಗಿದೆ. ಚೇತರಿಸಿಕೊಳ್ಳಲೆಂದು ನನ್ನ ಶುಭ ಹಾರೈಕೆ. ಬೇಗನೆ ಗುಣಮುಖನಾಗು ಗೆಳೆಯ’ ಎಂದಿದ್ದಾರೆ.
Glad to hear u r fine .
— Kichcha Sudeepa (@KicchaSudeep) September 24, 2018
My wishes for ur recovery.. Get well soon my friend . @dasadarshan
ನವರಸನಾಯಕ ಜಗ್ಗೇಶ್ ಕೂಡ ’ಕೋಟ್ಯಂತರ ಅಭಿಮಾನಿಗಳು ಹಾಗೂ ರಾಯರ ಕೃಪೆಯಿಂದ ಕ್ಷೇಮವಾಗಿದ್ದು, ಯಾರಕಣ್ಣು ತಾಕದೆ ಸುಖವಾಗಿ ಬಾಳಿ.. ಎಂದು ಟ್ವೀಟ್ ಮಾಡಿದ್ದಾರೆ.
ಕಲಾಬಂಧು #ದರ್ಶನ ಗೆ ಅಪಘಾತವಾದ
— ನವರಸನಾಯಕ ಜಗ್ಗೇಶ್ (@Jaggesh2) September 24, 2018
ಸುಧ್ಧಿಕೇಳಿ ದಿಘ್ಬ್ರಾಂತನಾದೆ!!
ಕೊಟ್ಯಾಂತರ ಕನ್ನಡದ ಆತ್ಮಗಳು ಹಾಗು ಅಮ್ಮನ ಆಶೀರ್ವಾದ ದರ್ಶನನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರದಯೇ..
ಯಾರಕಣ್ಣು ತಾಕದೆ ಸುಖವಾಗಿ ಬಾಳಿ..
ಶುಭಹಾರೈಕೆ..