ಈ ರಾಶಿಯವರಿಗೆ ಎಚ್ಚರಿಕೆಯಿಂದ ಇದ್ದರೆ ಒಳಿತು
ಈ ರಾಶಿಯವರಿಗೆ ಎಚ್ಚರಿಕೆಯಿಂದ ಇದ್ದರೆ ಒಳಿತು
ಮೇಷ : ತೊಂದರೆಯ ದಿನ ಕಷ್ಟಪಡಬೇಕಾದುತ್ತದೆ, ಮನೆ ದೇವರಿಗೆ ಉಪ್ಪದ ದೀಪ ಹಚ್ಚಿ
ವೃಷಭ : ನಷ್ಟದ ದಿನ, ಶುಭವೂ ಇದೆ, ಮಿಶ್ರಫಲ, ಸುಬ್ರಮಣ್ಯ ಆರಾಧನೆ ಮಾಡಿ
ಮಿಥುನ : ಕಷ್ಟದ ದಿನ, ರಾಜಕಾರಣಿಗಳಿಗೆ ತೊಂದರೆ, ಕೃಷಿಯಲ್ಲಿ ತೊಂದರೆ, ಕ್ಷೇತ್ರಪಾಲಕನ ಆರಾಧನೆ ಮಾಡಿ
ಕಟಕ : ಕಠಿಣ ದಿನ, ಮಾನಸಿಕ ನೋವು, ಲಾಭ, ನಷ್ಟದ ದಿನ, ಲಲಿತಾ ಉಪಾಸನೆ ಮಾಡಿ
ಸಿಂಹ : ದೋಷದ ದಿನ, ದೋಷ ನಿವೃತ್ತಿಗೆ ಭಗವದ್ಗೀತೆ ಪಠಿಸಿ
ಕನ್ಯಾ : ರೋಗ, ದೇಹಾಯಾಸ, ಯಮರಾಜ ಪ್ರಾರ್ಥನೆ ಮಾಡಿ
ತುಲಾ : ವಾಹನದಲ್ಲಿ ಅವಘಡ, ತೊಂದರೆಯ ದಿನ, ಕಳ್ಳತನ ಸಂಭವ
ವೃಶ್ಚಿಕ : ಸಾಕಷ್ಟು ಅನುಕೂಲ, ಅಭಿವೃದ್ಧಿಯ ದಿನ, ಸ್ವಂತ ಮನೆ ಪ್ರಾಪ್ತಿ, ಗುರು ಪ್ರಾರ್ಥನೆ ಮಾಡಿ
ಧನಸ್ಸು : ಕಾಲಿನ ನೋವು ದೇಹಾಯಾಸ, ರೋಗ, ಶನಿ ಆರಾಧನೆ ಮಾಡಿ
ಮಕರ : ಆರೋಗ್ಯ ಸಮೃದ್ಧಿ, ಮನಸ್ಸಿಗೆ ಉಲ್ಲಾಸ, ಸ್ವಲ್ಪ ತೊಂದರೆಯ ದಿನ
ಕುಂಭ : ದೈವಾನುಕೂಲವಿದೆ. ಉದ್ಯೋಗ ತೊಂದರೆ ಇಲ್ಲ. ಧನಲಾಭವಿದೆ, ಶನಿಶಾಂತಿ ಮಾಡಿಸಿ
ಮೀನ : ಶುಭದಿನ, ಅನುಕೂಲದ ದಿನ, ವ್ಯವಹಾರದಲ್ಲಿ ಪರಿವರ್ತನೆ, ರಾಹು ಆರಾಧನೆ ಮಾಡಿ