Asianet Suvarna News Asianet Suvarna News

ಈ ರಾಶಿಗೆ ಇಂದು ಪ್ರಗತಿಯೊಂದಿಗೆ ಶುಭದಾಯಕ

ಈ ರಾಶಿಗೆ ಇಂದು ಪ್ರಗತಿಯೊಂದಿಗೆ ಶುಭದಾಯಕ

Daily Bhavishya 17 December 2018
Author
Bengaluru, First Published Dec 17, 2018, 6:49 AM IST

ಈ ರಾಶಿಗೆ ಇಂದು ಪ್ರಗತಿಯೊಂದಿಗೆ ಶುಭದಾಯಕ


ಮೇಷ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ, ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ಕಾಗದ ಪತ್ರಗಳು ಕಾಣೆಯಾಗುತ್ತವೆ.

ದೋಷಪರಿಹಾರ :  ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ವೃಷಭ : ನ್ಯಾಯಾಲಯದ ತೀರ್ಪಿಗೆ ತಿರುಗಾಟ, ನರ ದೌರ್ಬಲ್ಯ, ವಾತ ಬಾಧೆ, ಕ್ಷೇತ್ರ ದರ್ಶನ ಭಾಗ್ಯ, ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ,  ಕಾರ್ಯ ಲಾಭ, ಶುಭಾಶುಭ ಮಿಶ್ರಫಲ.

ದೋಷಪರಿಹಾರ :  ಸ್ತ್ರೀಯರಿಗೆ ವಸ್ತ್ರ ದಾನ ಮಾಡಿ.

ಮಿಥುನ : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಅಸಾಧ್ಯ. 

ದೋಷಪರಿಹಾರ : ಹರಿವಂಶ ಪಠಿಸಿ.

ಕಟಕ : ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ, ಸ್ತ್ರೀ ಮೂಲಕ ಧನ ಪ್ರಾಪ್ತಿ, ಸಾಧುಗಳು ರಾಜಕೀಯ ಪ್ರವೇಶ, ಕಲಾವಿದರಿಗೆ ಉತ್ತಮ ದಿನ,  ಸಾಧುಗಳು ರಾಜಕೀಯ ಪ್ರವೇಶ.
ದೋಷಪರಿಹಾರ : ಶ್ರೀಸೂಕ್ತ ಪಠಿಸಿ

ಸಿಂಹ :  ದುಡುಕಿನ ನಿರ್ಧಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ, ಸರ್ಕಾರದಿಂದ ಗೌರವ, ಬೆಲೆ ಬಾಳುವ ವಸ್ತು ಖರೀದಿ, ವಿದೇಶ ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ, ದಾಂಪತ್ಯದಲ್ಲಿ ವಿರಸ. 

ದೋಷಪರಿಹಾರ : ಆದಿತ್ಯ ಹೃದಯ ಪಠಿಸಿ

ಕನ್ಯಾ : ಬೆಲೆ ಬಾಳುವ ವಸ್ತು ಖರೀದಿ, ವಿದೇಶ ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ, ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಸಹೋದರರಲ್ಲಿ ಸಹಕಾರ, ದೇಹ ಬಾಧೆ ನಿವಾರಣೆ, ಅನುಕೂಲ ಪ್ರಾಪ್ತಿ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ತುಲಾ : ಸನ್ಮಾನ ಸಮಾರಂಭ ನಡೆಯಲಿವೆ, ಔಷಧಿ ವ್ಯಾಪಾರಿಗಳಿಗೆ ಲಾಭ, ಅನ್ನದಾನ ಮಾಡಿ, ಧನಲಾಭ, ಮಾತಿನಿಂದ ಪ್ರಶಂಸೆ ಹಾಗೂ ಗೌರವ ಪ್ರಾಪ್ತಿ, ಕುಟುಂಬದವರಲ್ಲಿ ಸಹಕಾರ, ಉತ್ತಮ ದಿನ. 

ದೋಷ ಪರಿಹಾರ : ಲಕ್ಷ್ಮಿ ಪ್ರಾರ್ಥನೆ ಮಾಡಿ

ವೃಶ್ಚಿಕ : ಕೈಗೊಳ್ಳುವ ನಿರ್ಧಾರದಲ್ಲಿ ಯಶಸ್ಸು,  ಉದ್ಯೋಗದಲ್ಲಿ ಬದಲಾವಣೆ, ಸಂಬಳ ಹೆಚ್ಚಳ, ವ್ಯಾಪಾರ ಮನೋಭಾವ ಬದಲಾವಣೆ, ಗೆಳೆಯರಿಂದ ಸಹಕಾರ, ಬಾಂಧವ್ಯ ಭದ್ರವಾಗುತ್ತದೆ. ಶುಭದಿನ.

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಧನಸ್ಸು : ಮನೆಯಲ್ಲಿ ಅವಘಡ, ಮಾತಿನಿಂದ ಬೇಸರ, ತೀವ್ರ ಸಮಸ್ಯೆ, ಸಂಸಾರದ ಸಮಸ್ಯೆಗಳು ನಿವಾರಣೆ, ಮಾತಿನಿಂದ ಮನೋವ್ಯಥೆ, ಅನ್ಯರ ಮಾತು ಕೇಳಿ ಕೆಲಸ ಹಾಳು. ಎಚ್ಚರವಾಗಿರಬೇಕು. 
 
ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ

ಮಕರ : ಕೋರ್ಟು ಕಚೇರಿಗಳಲ್ಲಿ ಜಯ, ವೈದ್ಯರಿಗೆ ಅಧಿಕ ಲಾಭ, ಆರಕ್ಷಕರಿಗೆ ನೆಮ್ಮದಿಯ ದಿನ, ಕುಟುಂಬದಲ್ಲಿ ಸಣ್ಣಪುಟ್ಟ ವಾಗ್ವಾದ, ಧರ್ಮಕಾರ್ಯಗಳಲ್ಲಿ ಆಸಕ್ತಿ, ಹಿರಿಯರ ಸಹಕಾರ, ಮನೋಬಲ ಹೆಚ್ಚಲಿದೆ.

ದೋಷ ಪರಿಹಾರ : ಶಿವ ಸಹಸ್ರನಾಮ ಪಠಿಸಿ

ಕುಂಭ : ಶರೀರದಲ್ಲಿ ಗಾಯ ಮಾಡಿಕೊಳ್ಳುವ ಸಾಧ್ಯತೆ, ಉದ್ಯೋಗದಲ್ಲಿ ಉತ್ತಮ ಸಹಕಾರ, ಉತ್ತಮ ವ್ಯವಹಾರ, ಬಾಂಧವ್ಯ ವೃದ್ಧಿ, ಪ್ರಶಂಸೆಯ ಮಾತುಗಳನ್ನ ಕೇಳುತ್ತೀರಿ. ಉತ್ತಮದಿನವಾಗಿರಲಿದೆ. 

ದೋಷ ಪರಿಹಾರ : ಕುಜ ಪ್ರಾರ್ಥನೆ ಮಾಡಿ.

ಮೀನ : ಸ್ನೇಹಿತರಿಂದ ಲಾಭ, ಪ್ರತಿಭೆಗೆ ತಕ್ಕ ಪುಸ್ಕಾರ, ವ್ಯಾಪಾರದಲ್ಲಿ ಏರಿಳಿತ, ಕಾರ್ಮೀಕರಿಗೆ ಉತ್ತಮ ದಿನ, ಪಾಲುದಾರಿಕೆಯಲ್ಲಿ ಅಧಿಕ ಫಲ, ಹೊಸ ಯೋಜನೆ. 

ದೋಷ ಪರಿಹಾರ : ಪುಸ್ತಕ ದಾನ ಮಾಡಿ. 


ವಾಞ್ಮಯೀ.

Follow Us:
Download App:
  • android
  • ios